The words you are searching are inside this book. To get more targeted content, please make full-text search by clicking here.
Discover the best professional documents and content resources in AnyFlip Document Base.
Search
Published by dflgeetha, 2022-03-22 09:18:04

QR

DFL

ಅಜಯಿ ಒಂದು ನೆನಪ್ು

ನಾನು ನಮ್ಮ ಅಜಿ ಊರಿಗೆ ಹೊೇಗಿದೆಿ. ನಂಜನಗೂಡಿನ ಹತಿರತ ಒಂದು ಊರು. ಮ್ಮೈಸೂರಿನಂದ ಸುಮಾರು ೩೦ ಕ್ತ.ಮಿೇ.
ಅಮ್ಮನ ಊರು. ಆಡಿ ಬೆಳೆದ ಊರು. ಹಬ್ಬದ ದಿನಗಳಲ್ಲಲ ನಮ್ಮಮಲ್ಲರ ವಾಸವತ ೆ ಅಲೆಲ. ತುಂಬಾ ದಿನವೆೇ ಆಗಿತುತ ಅಲ್ಲಗಲ ೆ
ಹೊೇಗಿ ಅಜಿ ಕಾಲ್ವಾದ ಮ್ಮೇಲೆ ಆ ಕಡೆ ಯೊೇಚನೆ ಮಾಡಿದೆಿೇ ಇಲ್.ಲ ಹಿೇಗೆ ಒಂದು ಸಮಾರಂಭದ ಹೆಸರಲ್ಲಲ ಆ ಊರಿಗೆ
ಹೊೇಗುವ ಅವಕಾಶ ದೊರೆಯಿತು. ಅಮ್ಮ ಹೊೇಗಲ್ು ಇಷ್ಟಪ್ಟ್ಟರು ತವರು ಇಲ್ದಲ ೆ ಹೊೇದರು ತವರೂರು ಮ್ರೆಯಲ್ು
ಕಷ್ಟವೆ ಸರಿ. ಅಮ್ಮ ಮ್ತುತ ನಾನು ಊರಿನ ದಾರಿ ಹಿಡಿದು ಹೊರಟ್ವು.
ಊರ ಬಾಗಿಲ್ಲ್ಲಲ ಕಾಲ್ುವೆ, ಕಪ್ುಪ ಮ್ಣು,ು ಮ್ಳೆಗಾಲ್ದಲ್ಲಲ ನಾವು ಚಪ್ಪಲ್ಲ ಹಾಕ್ತಕೊಂಡು ಹೊೇದರು ಅದು ಶೂ ಆಗಿ
ಪ್ರಿವತಿಯಸಿದ ಆ ಹಳೆೇಕಾಲ್ ನೆನಪಿಗೆ ಬ್ಂತು.ಈಗ ಪ್ರವಾಗಿಲ್,ಲ ಡಾಂಬ್ರ್ ಹಾಕ್ತದ ರಸೆತ. ಆ ಕಷ್ಟದಿಂದ ಪ್ಾರಾದೆವು
ಅಂದುಕೊಂಡರು. ಆಗಿನ ಖುಷಿ ಚ್ೆಂದದ ರಸೆಯತ ಲ್ಲಲ ಕಾಣಲ್ಲಲ್.ಲ ಸಮಾರಂಭಕೆಕ ಹೊರಟ್ರು ಹುಟ್ಟಟ ಬೆಳೆದ ಮ್ನೆ ನೊೇಡುವ
ಆಸೆ ಅಮ್ಮನಗೆ, ನಾವು ಮ್ನೆ ಕಡೆ ಹೊರಟ್ೆವು. ಅಮ್ಮ ಆಡಿ ಬೆಳೆದ ಮ್ನೆ ಪ್ಾಳು ಬಿದಿ ಮ್ನೆ ಆಗಿತುತ. ಗೊೇಡೆಗೆ ನೆೇತು
ಹಾಕ್ತದ ಕೆಲ್ವು ಅಸಪಷ್ಟ ಭಾವಚಿತರಗಳು ಒಂದು ಕಡೆ ಗೊೇಡೆ ಕುಸಿದಿತು.ತ ಗಟ್ಟಟಯಾದ ಮ್ರದ ತೊಟ್ಟಟಲ್ು ನನು ಕೆಲ್ಸ
ಇನೂು ಮ್ುಗಿದಿಲ್ಲ ಎಂದೂ ಇನೂು ನೂರು ಬಾಣಂತನ ಮಾಡಲ್ು ಕಾಯುತಿತತ ು.ತ ಅಜಿ ಕೆೈ ಚ್ಾಚಿ ಅಪಿಪಕೊಳಳಲ್ು ಮ್ನೆಯ
ಬಾಗಿಲ್ಲ್ಲಲ ಇರಲ್ಲಲ್ಲ. ವಾಸಿಸುವ ಜನರಿಲ್ದಲ ೆಯೆ ಅಜಿ ಮ್ನೆ ಮ್ುರುಕಲ್ು ಒಂಟ್ಟ ಮ್ನೆಯಾಗಿತುತ. ಅಮ್ಮನ ಕಣುಲ್ಲಲ ನೇರಿತು.ತ
ಅಜಿ ಇದರಿ ೆ ಮಾತರ ಮ್ನೆ ‘ಮ್ನೆ’ ಅನಸುತತದೆ ಅಂತ ನನಗನಸಿತು. ಅಜಿ ಯಾರಿಗೂ ಕಾಣದಂತೆ ೫೦ ಪ್ೆೈಸೆ ಕೊಟ್ಟಟದಿನುು
ನೆನೆದೆ ಹಾಗೆ ಮ್ನೆ ನೊೇಡುತಿದತ ಿ ಹಾಗೆ ಪ್ಕಕದ ರಮ್ಮೇಶನ ಮ್ನೆಯವರು ಅಮ್ಮನನುು ಗುರುತಿಸಿದರು ಕಷ್ಟ ಸುಖ
ಹಂಚಿಕೊಂಡರು.
ಸಮಾರಂಭಕೆಕ ಹೊರಟ್ೆವು, ಸಮಾರಂಭದ ಸವಲ್ಪ ಬಿಡುವಿನ ಸಮ್ಯದಲ್ಲಲ ಆಚ್ೆ ಬ್ಂದೆ, ಅಲೆಲೇ ನಮ್ಮಜಯಿ ತಮ್ಮನ ಮ್ನೆ
ನಾನು ಚಿಕಕವಳಿದಾಿಗ ಆಡಲ್ು ಹೊೇಗುತಿದತ ಿ ಮ್ನೆ. ಮ್ನೆ ಹಿಂದೆ ಸಣುದಾಗಿ ಒಂದು ಝರಿ ಹರಿಯುತಿತತ ುತ. ಚಿಕಕದಾದರೂ
ತುಂಬಾ ಚ್ೆನಾುಗಿತುತ. ಕಾಲ್ು ಚ್ಾಚಿ ನೇರಿನಲ್ಲಲ ಆಡಿದ ನೆನಪ್ು. ಒಂದು ಸಲ್ ನೊೇಡೊೇಣ ಎಂದು ಹೊರಟ್ೆ, ಆಗಿನ
ಸುಂದರವಾದ ಝರಿ ಕೊಳಚ್ೆ ಗುಂಡಿಯಾಗಿತುತ. ಕುತೂಹಲ್ಕೆಕ ಅಲೆಲೇ ಇದಿ ಸಳಥ ಿೇಯರನುು ಕೆೇಳಿದೆ ಅಲ್ಲಲ ಒಂದು ಸಣು
ಕಾಲ್ುವೆ ಇತತಲ್ಲ ಅಂತ, ಅವರು ನಕುಕ ನೇವು ತುಂಬಾ ವಷ್ಯದಿಂದ ಈ ಊರಿಗೆ ಬ್ಂದಿಲ್ಲ ಅಲ್ವಲ ೆೇ ಆಗ ಇತುತ ಈಗ ಇಲ್ಲ
ಎಂದು ಅಸಹಾಯಕತೆಯ ನಗು ಬಿೇರಿದರು. ನಮ್ಮ ಅಮ್ಮನಗೆ ಅಲ್ಲಲ ನೇರು ಬ್ಂದ ಹಾಗೆ ನನಗೆ ಇಲ್ಲಲ ಕಣ್ೇು ರು ಕಣುನುು ಒದೆಿ
ಮಾಡಿತು.
ಹಾಗೆ ತಿರುಗಾಡುತಿದತ ಾಗಿ ದೊಡದಡ ಾದ ಕಟ್ಟಡ ನೊೇಡಿದೆ. ಪ್ಾರಥಮಿಕ ಆರೊೇಗೆ ಆಸಪತೆರ ಎಂದು ಬ್ರೆದಿತುತ. ಜನ
ಕಾಣಲ್ಲಲ್ಲ. ಕೆೇಳಿದರೆ ಡಾಕಟರ್ ಬ್ಂದರೆ ತಾನೆೇ ಜನ ಆ ಕಡೆ ಹೊೇಗೊೇದು ಎಂದರು ಒಬ್ಬ ವೃದರಿ ು. ಅಷ್ಟ್ೊಟಂದು ಜನ
ಡಾಕಟರ್ ಪ್ದವಿ ಪ್ಡೆದರು ಈ ಆಸಪತೆರಗಳು ವೆೈದೆರನುು ಕಂಡಿಲ್ಲ ಅನುುವುದು ಮ್ನಸಿಿಗೆ ಬೆೇಸರ ತಂದಿತು. ವಷ್ಯಕೆಕ
ಬ್ರುವ ಆ ಡಾಕಟರ್ ಗಳು ಎಲ್ಲಲ ಹೊೇಗುತಾರತ ೆ ಎನುುವ ಪ್ರಶ್ೆು ಮ್ೂಡಿತು. ಇದೆೇನು ಜನ ಸೆೇವೆ ಅನಸಿತು. ಪ್ುಡಿಗಾಸಿಗೆ
ತಮ್ಮ ಊರನುು ಬಿಟ್ುಟ ನಗರ ಸೆೇರಿ ಶ್ರೇಮ್ಂತರ ಕಾಯಿಲೆಗಳನುು ಗುಣಪ್ಡಿಸಲ್ು ಈ ವೃತಿತ ಬೆೇಕೆ? ನನಗೆ ಬೆೇಡ
ಅನಸುತಿತತ ು.ತ ಅಲ್ಲಲಗೆ ತುಂಬಾ ಸಮ್ಯವಾಗಿತುತ. ನಾನು ಮ್ನಸಿಿನಲ್ಲಲ ನಕುಕ ನನುದಲ್ದಲ ಊರಿಗೆ ಹೊರಟ್ೆ.

ಅಂದು ಅಜಿ ಕಾಲ್ದಲ್ಲಲ ಸರಿಯಾದ ರಸೆತ ಇರಲ್ಲಲ್.ಲ ಆಸಪತೆರ ಇರಲ್ಲಲ್.ಲ ಆದರೂ ನಾವು
ಖುಷಿಯಿಂದ ನಾವು ಬ್ರುತಿತದೆವಿ ು. ಒಂದು ಬಾರಿಯಾದರೂ ಊರಿಗೆ ಸಕಾಯರಿ ವೆೈದೆರು
ಬ್ರುತಿತದರಿ ು ಕಾಲ್ಲಗೆ ಕಪ್ುಪ ಮ್ಣುು ಮ್ಮತುತತಿತತ ುತ. ಆಡಲ್ು ಝರಿ ಇತು.ತ ತಿಂಡಿ ಮಾಡಲ್ು ಅಜಿ
ಇದರಿ ು. ಈಗ ರಸೆತ ಇದೆ ಕಣ್ನು ಲ್ಲಲ ನೇರಿದೆ, ದೊಡಡ ಆಸಪತೆರ ಇದೆ, ವೆೈದೆರಿಲ್ಲ, ಝರಿ ಇಲ್,ಲ
ಅಜನಿ ೂ ಇಲ್.ಲ

ಕಲ್ಪಶ್ರೇ.ಎಂ
ಸುಶ್ಾಂತ್.ಬಿ.ಅರಸ್ ತಾಯಿ

೩ನೆೇ ‘ಸಿ’ ವಿಭಾಗ

51

ಬಾಲ್ೆದ ದಿನಗಳು

ನನು ಬಾಲ್ೆದ ದಿನಗಳು ನನು ಜೇವನದ ಸುವಣಯ ದಿನಗಳು . ಹಾರುವ ಗಾಳಿಪ್ಟ್ಗಳು, ಮ್ಣ್ನು ಮ್ನೆಗಳು, ಹಸಿರು
ಪ್ಕ್ಷಿಗಳು, ನಗು ಮ್ತುತ ವಿನೊೇದ — ಇವು ನನು ಬಾಲ್ೆದ ಅಚುುಮ್ಮಚಿುನ ನೆನಪ್ುಗಳು. ಆಹ್! ಎಂತಹ ಅದುುತ
ದಿನಗಳು.
ಆ ದಿನಗಳಲ್ಲಲ ಮ್ಣ್ುನ ಒಲೆಗಳನುು ಬ್ಳಸಲಾಗುತಿತತ ು.ತ ಒಲೆಯ ಅಡುಗೆ ಹಾಗೂ ಅಮ್ಮನ ಕೆೈ ರುಚಿ ಸೆೇರಿಸಿ ಆಹಾರ
ಹತುತ ಪ್ಟ್ುಟ ರುಚಿಯಾಗಿರುತಿತತ ು.ತ ಅಮ್ಮ ಅಡುಗೆ ತಯಾರಿಸುವಾಗ, ಮಾರುಕಟ್ೆಟಯಿಂದ ಬ್ಹಳಷ್ುಟ ಸರಕುಗಳನುು
ಹೊತುತಕೊಂಡು ಬ್ರುವ ಎತಿನತ ಗಾಡಿಗಳನುು ನೊೇಡುವುದು ನಮ್ಮ ಕೆಲ್ಸವಾಗಿತುತ .
ಗಿಲ್ಲ-ಲ ದಾಂಡು, ಕುಂಟ್ೆಬಿಲೆಲ, ಚಿನು-ದಾಂಡುಳ, ಮ್ರಕೊೇತಿ, ಲ್ಗೊೇರಿ ಮ್ತುತ ಗೊೇಲ್ಲ-ಆಟ್ ನನು ನೆಚಿುನದಾಗಿತುತ .
ನನು ಬ್ಳಿ ಗೊೇಲ್ಲಗಳ ದೊಡಡ ಸಂಗರಹವಿತುತ. ಹತುತ ಮಿಠಾಯಿಗಳನುು ಕೆೇವಲ್ ಎರಡು ಪ್ೆೈಸೆ ಕೊಟ್ುಟ ಖರಿೇದಿಸಿದಾಗ
ಸಂತೊೇಷ್ವೆೇ ಸಂತೊೇಷ್.

ಶುಕರವಾರದ ದಿನ ಸಂತೆ ಆಯೊೇಜಸಲಾಗುತಿತತ ುತ. ಅಲ್ಲಲ ವಾೆಪ್ಾರಿಗಳು ತರಕಾರಿ,
ಹೂವು, ಹಣು,ು ಆಟ್ಟಕೆಗಳು,ಬ್ಟ್ೆಟಗಳು ಮ್ತುತ ಇನೂು ಹಲ್ವಾರು ವಸುಗತ ಳನುು
ಮಾರಾಟ್ ಮಾಡಲ್ು ಬ್ರುತಿತದಿರು. ಸಂತೆಗೆ ಹೊೇಗುವುದು ನನು ನೆಚಿುನದಾಗಿತುತ.
ಹಬ್ಬ ಹರಿದಿನಗಳಲ್ಲಲ ಕುಟ್ುಂಬ್ದವರೆಲ್ಲ ಸೆೇರಿ , ಮ್ಮೇಜು ಮ್ಸಿತ ಮಾಡಿ ಖುಷಿಪ್ಟ್ುಟ
ಸಂಭರಮಿಸುತಿದತ ೆವಿ ು. ಇವು ಬಾಲ್ೆದಲ್ಲಲ ಕಳೆದಿರುವ ಕೆಲ್ವು ಅದುಬತ ಕ್ಷಣಗಳು.

ಗೊಂಬೆ ಹಬ್ಬ ಪ್ರಕಾಶ್. ಕೆ. ಶ್ೆಟ್
೧೦ನೆೇ ತರಗತಿಯ ಲ್ಲಖಿತಾಳ ತಂದೆ

ದಸರಾ ಹಬ್ಬ ಗೊಂಬೆ ತೆೇರು ರವಿ ನಾಯಕ್
ತೆೇಲ್ಲತು ಮ್ನ ಮ್ನಸಿಿನಲ್ಲ ೪ ನೆೇ ತರಗತಿ ‘ಎ’ ವಿಭಾಗದ
ಆನೆ ಅಂಬಾರಿ ಹತಿತ ರೊೇಹನ್ ಆರ್ ನಾಯಕ್ ತಂದೆ
ಲೊೇಕವನುು ಹರಸುವ
ದೆೇವಿ ನೇ ಚ್ಾಮ್ುಂಡೆೇಶವರಿ
ಮ್ನೆ ಮ್ನಸುಿ ಕೂರಿಸುವ
ಗೊಂಬೆಗಳು ಕೂಡ ದಸರಾ
ಹಬ್ಬದ ಸಿಹಿ ನೊೇಟ್
ಹಳೆಯ ಹಳೆಯ ಪ್ೆಟ್ಟಟಗೆಯ
ಬ್ಟ್ೆಟಯಲ್ಲಲ ಸುತಿಟತ ್ಟ ಹಳೆಯ
ಮ್ಣ್ುನ ಗೊಂಬೆಗಳ
ಜೇವ ತುಂಬ್ು, ತುಂಬಿಸಿ
ಬ್ಣುಗಳನುು ಬ್ಳಿದು ಬೆಳಗು
ಸವಯರಿಗೂ ಕರೆದು
ಒಬ್ಬಟ್ುಟ ಕಾಫಿ ಉಪಿಪಟ್ುಟ ಕೊಟ್ುಟ
ಜೇವನದ ಸವಿ ಸಂದೆೇಶ ಕೊಟ್ುಟ
ಮ್ತೆತ ಬ್ರಲ್ಲ ಈ ದಸರಾ ಹಬ್ಬ

52

संस्कृ तसभु ाषितानि

वने रणे शत्रुजलाग्नि मध्ये महाणणवे पवतण मस्तके वा।
सुप्तं प्रमत्तं ग्नवषमस्थितं वा, रक्षस्थि पणु ्याग्नन पुराकृ ताग्नन।।

ಕಾಡಿನಲ್ಲಲ, ರಣರಂಗದಲ್ಲಲ, ಶತೃ, ನೇರು ಮ್ತುತ ಬೆಂಕ್ತಗಳ ಮ್ಧ್ೆದಲ್ಲಯಲ ೂ, ಸಮ್ುದರದ ಮ್ಧ್ೆದಲ್ಲಲಯೂ,
ಪ್ವಯತದ ತುದಿಯಲಾಗಲ ಲ್ಲ, ಮ್ಲ್ಗಿರುವವನುು, ಕುಡಿದು ಮ್ತಿತನಲ್ಲರಲ ುವವನನುು ಅಥವಾ ಎಂತಹ
ಸಂಕಟ್ಾವಸೆಯಥ ಲ್ಲಲರುವನನುು ಪ್ೂವಯದಲ್ಲಲ ಮಾಡಿದ ಪ್ುಣೆಕಮ್ಯಗಳು ಕಾಪ್ಾಡುತತವೆ.

आरम्भगुवी क्षग्निणी क्रमणॆ लघ्वीपुरा वृधिमातीच पश्चात।
ग्निनस्य पूवािण णपरािण धिन्ना छािेव म्रतु ्री खलसज्जनानाम।् ।

ದಿನದ ಪ್ೂವಾಯಧ್ಯದಲ್ಲಲ ನೆರಳು ಮ್ಮದಲ್ು ಉದಿವಾಗಿದುಿ ಆಮ್ಮೇಲೆ ಹರಸವವಾಗುತಾತ ಚಿಕಕದಾಗಿ ಸರಿ
ಮ್ಧಾೆಹುದಲ್ಲಲ ನಶ್ಸಿಹೊೇಗುತದತ ೆ. ಆದರೆ ಅದೆೇ ನೆರಳು ಉತತರಾಧ್ಯದಲ್ಲಲ ಮ್ಮದಲ್ು ಚಿಕಕದಾಗಿದುಿ ಆಮ್ಮೇಲೆ
ಉದವಿ ಾಗುತಾತ ಹೊೇಗುತದತ ೆ. ಅದರಂತೆ ಲೊೇಕದಲ್ಲಲ ದುಜಯನರ ಮ್ತುತ ಸಜಿನರ ಸೆುೇಹವಿರುತತದೆ. ದುಜಯನರು
ತಮ್ಮ ಕಾಯಯಸಾಧ್ನೆಗೊೇಸಕರ ಇತರರೊಡನೆ ಮ್ಮದಲ್ು ಅಧಿಕ ಸೆುೇಹಗಳಿಸುತಾರತ ೆ. ಕಾಯಯ ಸಾಧ್ನೆಯಾದ
ಮ್ಮೇಲೆ ಕರಮ್ ಕರಮ್ವಾಗಿ ಸಡಿಲ್ಲಸಿ ಕೊನೆಗೆ ಸಂಪ್ೂಣಯ ಸೆುೇಹ ತೊರೆಯುತಾತರೆ. ಆದರೆ ಸಜನಿ ರ ಸವಭಾವ ಅದಕೆಕ
ವಿರುದವಧ ಾಗಿರುತದತ ೆ. ಮ್ಮದಲ್ು ಅವರು ಸಾಧಾರಣ ಸೆುೇಹದಿಂದಿರುತಾರತ ೆ. ಅತಿಯಾದ ಸೆುೇಹ ತೊೇರಿಸದೆ,
ಮಿತವಾಗಿದುಿ ಕಾಲ್ ಕರಮ್ಮೇಣ ಅದು ಅಧಿಕವಾಗಿ ಪ್ರಿಣಮಿಸುತದತ ೆ.

नागराज िो श्री

(VII “B”) समधितािााः ग्नपता
सङ्ग्रहाः - श्री ितहणृ रर नीग्नतशतकम्

53

Kannada Sampada

54

೨೦೪೭ಕೆಕ ನನು ಕನಸಿನ ಭಾರತ

ಸುಮಾರು ೩೦೦ ವಷ್ಯಗಳ ನಂತರ ನಮ್ಮ ಭಾರತ ಸವತಂತರ ಗಳಿಸಿತು. ಆ ದೆೇಶಭಕತರ ಶರಮ್, ತಾೆಗಗಳಿಂದಾಗಿ
೧೯೪೭ರಲ್ಲಲ ನಮ್ಮ ಭಾರತ ಆಂಗರಲ ಿಂದ ಮ್ುಕ್ತತ ಪ್ಡೆದು ಪ್ರಜಾಪ್ರಭುತವ ಸಕಾಯರವನುು ನಮಿಯಸಿತು. ಇಂದಿಗೆ ಭಾರತ
ಸಾವತಂತರಯಗಳಿಸಿ ೭೪ ವಷ್ಯಗಳಾಗಿವೆ. ಹಿೇಗೆ ಭಾರತ ೨೦೪೭ರಲ್ಲಲ ಸಾವತಂತರಯ ಪ್ಡೆದು ೧೦೦ ವಷ್ಯಗಳು ಆಗಿರುತತದೆ. ಆಗ
ಭಾರತ ಇಂದಿಗಿಂತ ಎಷ್ಟ್ೊಟೇ ಮ್ುಂದುವರೆದಿರುತದತ ೆ.

ನಾನು ಭಾರತವನುು ಭವಿಷ್ೆದಲ್ಲಲ ಕಲ್ಪನೆ ಮಾಡಿದಾಗ, ಅದರಲ್ಲಲ ಬ್ಡತನ ವಿಭಾ ಗಂಗಮ್ಮ
ನಮ್ೂಯಲ್ನೆ ಯಶಸುಿಗಳಿಸುತಿರತ ುವುದು ಕಾಣ್ಸುತತದೆ. ಎಲಾಲ ಮ್ಕಕಳಿಗೂ ೧೦ ನೆೇ ತರಗತಿ, ಎ ವಿಭಾಗ
ವಿದಾೆಭಾೆಸ ಕಡಾಡಯ ಮಾಡಿ ಅದರಿಂದ ಭಾರತ ಪ್ರಗತಿಯತತ ನಡೆಯುತತದೆ. ಭಾರತ
ಒಂದು ಸುರಕ್ಷಿತವಾದ ದೆೇಶವಾಗಿರುತತದೆ. ಜನರಿಗೆ ಎಲಾಲ ಸೌಲ್ಭೆಗಳೂ ಸಿಗುತತದೆ.
ಹಾಗೆಯೆ ವಿಶವದ ಉನುತ ದೆೇಶಗಳಲ್ಲಲ ಭಾರತವು ಒಂದಾಗಿರಬೆೇಕು ಎಂಬ್ುದು ನನು
ಕನಸು.

ನನು ಕನಸಿನ ಭಾರತ ೨೦೪೭ರಲ್ಲಲ ಹಿೇಗಿರಬೆೇಕೆಂದು ಕನಸು ಕಂಡಿದೆಿೇನೆ. ‘2047ರಲ್ಲಲ ಭಾರತಕಾಕಗಿ ನನು ದೃಷಿಟಯಲ್ಲಲ
ಭಾರತ ಹಳಿಳಗಳ ದೆೇಶ. ಆದರೆ ಹಳಿಳಗಳೆಂದರೆ ಯುವಜನತೆ ಮ್ೂಗು ಎಲ್ಲರೂ ಸಮಾನ ಗೌರವದಿಂದ ಯಾವುದೆೇ
ಮ್ುರಿಯುವಂತೆ ಇರಬಾರದೆಂದು ನನು ಕನಸು. ಎಲಾಲ ಹಳಿಳಗಳಿಗೂ ಉತಮತ ್ ತಾರತಮ್ೆವಿಲ್ಲದೆೇ ಬ್ದುಕಬೆೇಕು. ಜನರು
ರಸೆಗತ ಳು, ಕುಡಿಯುವ ನೇರಿನ ಅನುಕೂಲ್, ವಿದಾೆಸಂಸೆಗಥ ಳು ಮ್ತುತ ಲ್ಲಂಗ, ಬ್ಣು ಮ್ತುತ ಧ್ಮ್ಯಗಳ ಭೆೇದವಿಲ್ದಲ ೆೇ
ಆರೊೇಗೆ ಕೆೇಂದರಗಳು ಇರಬೆೇಕು. ಹೆಣುು ಮ್ಕಕಳ ಶ್ಕ್ಷಣಕೆಕ, ಮ್ಹಿಳೆಯರ ಪ್ರತಿಯೊಬ್ಬರಿಗೂ ಉತತಮ್ ವೆೈದೆಕ್ತೇಯ
ಅಭಿವೃದಿಿಗೆ ಹೆಚುು ಹೆಚುು ಆದೆತೆ ಇರಬೆೇಕು. ಹಳಿಳಗಳಲ್ಲಲ ಈ ಎಲಾಲ ಸೌಲ್ಭೆಗಳನುು ಒದಗಿಸಿ, ಪ್ರತಿಯೊಬ್ಬರಿಗೂ
ಅನುಕೂಲ್ಗಳು ಇದಾಿಗ ಇಲ್ಲಗಲ ೆ ಬ್ಂದು ಯುವಜನತೆ ನೆಲೆಸುವಂತಾಗಬೆೇಕು. ಕಡಾಡಯ ಮ್ತುತ ಉಚಿತ ಶ್ಕ್ಷಣವನುು
ಐಟ್ಟ – ಬಿಟ್ಟ ಎಂದು ತಮ್ಮ ಊರು – ಕೆೇರಿಗಳನುು ಬಿಟ್ುಟ ವಲ್ಸೆ ನೇಡಬೆೇಕು ಮ್ತುತ ಭಾರತವು
ಬ್ಂದಿರುವವರು ಮ್ರಳಿ ಹಳಿಳಗಳಿಗೆ ಹೊೇಗಿ ತಮ್ಮ ಪ್ೂವಯಜರು ಬ್ದುಕ್ತ ಭರಷ್ಟ್ಾಟಚ್ಾರದಿಂದ ಮ್ುಕತವಾಗಬೆೇಕು ಹಾಗೂ
ಬಾಳಿದ, ಉತುಬತ ಿತಿದತ ಹೊಲ್ ತೊೇಟ್ಗಳಲ್ಲಲ ದುಡಿಯುವಂತಾಗಬೆೇಕು. ಮಾಲ್ಲನೆಮ್ುಕತ ಭಾರತವಾಗಬೆೇಕು.
ಜಾಗತಿೇಕರಣದಿಂದಾಗಿ ಭಾರತವು ಸಾಕಷ್ುಟ ಅಭಿವೃದಿಿ ಹೊಂದಿದು,ಿ ಅನೆೇಕ ಭಾರತವು 2047ರಷ್ಟರಲ್ಲಲ ಅಭಿವೃದಿಯಿ ಾಗಿ
ಕೆೈಗಾರಿಕೆಗಳು ಲ್ಕ್ಾಂತರ ಜನರಿಗೆ ಉದೊೆೇಗದ ಅವಕಾಶ ಕೊಟ್ಟಟದೆ. ನಾವು ಭಾರತಿೇಯರೆಲ್ಲರೂ ಸಂತೊೇಷ್ವಾಗಿ
ಎಷ್ಟ್ೆಟೇ ಪ್ರಗತಿ ಸಾಧಿಸಿದರೂ ಹಳಿಳಗಳ ಅಭಿವೃದಿ,ಿ ರೆೈತರ ಜೇವನಮ್ಟ್ಟ ಬಾಳಬೆೇಕೆಂದು ಆಶ್ಸುತೆತೇನೆ.
ಸುಧಾರಿಸಿದರೆ ಮಾತರ ನಾವು ಬ್ದುಕಬ್ಹುದು. ಪ್ಟ್ಟಣದ ದುಡಿಮ್ಮ ಹಣಗಳಿಕೆ
ಮಾತರವೆೇ ಹೊರತು, ನಾವು ತಿನುುವ ಆಹಾರದ ಮ್ೂಲ್ ರೆೈತರು ಮ್ತುತ
ಹಳಿಳಗಳಿಂದ ಎಂಬ್ುದನುು ನಾವು ಮ್ರೆಯಬಾರದು.
ಆದಿರಿಂದ ೨೦೪೨ರ ನನು ಕನಸಿನ ಭಾರತದ ಕಲ್ಪನೆ ಹಳಿಳಗಳ ಅಭಿವೃದಿಿ.

ಇಳಾ ಚಕರವತಿಯ ಹಷಿಯಣ್. ಎಸ್
೧೦ ನೆೇ ತರಗತಿ, ಬಿ. ವಿಭಾಗ ೮ ನೆೇ ತರಗತಿ ‘ಎ’ ವಿಭಾಗ

55

ನಾಡು ಕಟ್ಟಲ್ು ಶರಮಿಸಿದ ಎಸ್. ನಜಲ್ಲಂಗಪ್ಪ

ನಜಲ್ಲಂಗಪ್ಪನವರು ೧೯೦೨ ಡಿಸೆಂಬ್ರ್ ೧೦ರಂದು ಜನಸಿದರು. ಬ್ಳಾಳರಿ ಜಲೆಯಲ ಹರಪ್ಪನಹಳಿಳ ತಾಲ್ೂಕಲ ್ತನ
ಹಲ್ುವಾಗಲ್ು ಎಂಬ್ ಚಿಕಕಹಳಿಳಯೊಂದರ ಮ್ಧ್ೆಮ್ ವಗಯದ ಕುಟ್ುಂಬ್ದಲ್ಲಲ ತಂದೆ ಅಬ್ಬಲ್ೂರು ಅಡಿವೆಪ್ಪ ಮ್ತುತ ತಾಯಿ
ನೇಲ್ಮ್ಮ ಇವರ ಪ್ುತರನಾಗಿ ಜನಸಿದರು. ನಜಲ್ಲಂಗಪ್ಪನವರು ಸಿದವಿ ನಹಳಿಳಯಲ್ಲಲ ಪ್ಾರಥಮಿಕ ಶ್ಕ್ಷಣವನುು,
ದಾವಣಗೆರೆಯಲ್ಲಲ ಆಂಗೊೇಲ ವನಾಯಕುೆಲ್ರ್ ಶ್ಾಲೆಯಲ್ಲಲ ಮಾಧ್ೆಮಿಕ ಶ್ಕ್ಷಣವನುು ಪ್ಡೆದು ಚಿತರದುಗಯದಲ್ಲಲ
ಫ್ೌರಢಶ್ಾಲೆಯನುು ೧೯೨೪ರಲ್ಲಲ ಸೆಂಟ್ರಲ್ ಕಾಲೆೇಜನಂದ ಪ್ದವಿಗಳಿಸಿ ೧೯೨೬ರಲ್ಲಲ ಪ್ುಣೆಯ ನಾೆಯಶ್ಾಸರ
ಕಾಲೆೇಜನಂದ ಎಲ್.ಎಲ್.ಬಿ ಗಳಿಸಿ ವಕ್ತೇಲ್ಲ ವೃತಿತ ಮಾಡಿದವರು.
ನಜಲ್ಲಂಗಪ್ಪನವರು ವಿದಾೆರ್ಥಯಯಾಗಿದಾಗಿ ಮ್ಹಾತಮಗಾಂಧಿಯವರ ಅಧ್ೆಕ್ಷತೆಯಲ್ಲಲ ಬೆಳಗಾವಿಯ ಅಖಿಲ್ಭಾರತ
ಕಾಂಗೆರಸ್ ಅಧಿವೆೇಶನಕೆಕ ಹೊೇಗಿದಿರು. ಆ ಸಂಧ್ಭಯದಲ್ಲಲ ನಜಲ್ಲಂಗಪ್ಪನವರಿಗೆ ಗಾಂಧಿೇಜಯವರ ಪ್ರಭಾವ ಬಿೇರಿತು.
ಸಾವತಂತರ ಹೊೇರಾಟ್ಗಾರರಲ್ಲಲ ೧೯೩೯ ಸೆಪ್ೆಟಂಬ್ರ್ ನಲ್ಲಲ ಭಾಗವಹಿಸಿದರು. ಶ್ವಪ್ುರದಲ್ಲಲ ನಡೆದ ಸಾವತಂತರ
ಸಂಗಾರಮ್ವು ಬ್ಹಳ ಪ್ರಭಾವ ಬಿೇರಿತು. ಎಸ್.ನಜಲ್ಲಂಗಪ್ಪನವರು ಶ್ಾಂತಸವಭಾವಕೆಕ ಮ್ತುತ ಸಜನಿ ಕೆಗೆ ಪ್ರಸಿದರಧ ಾದ
ದೆೇಶಪ್ೆರೇಮಿ ಮ್ತುತ ರಾಜಕಾರಣ್.
“ರಾಜೆಕಂಡ ಅಪ್ರೂಪ್ದ ರಾಜಕಾರಣ್ ಎಸ್. ನಜಲ್ಲಂಗಪ್ಪ.” ಕನಾಯಟ್ಕದ ಏಕ್ತೇಕರಣದ ಪ್ರಥಮ್
ಮ್ುಖೆಮ್ಂತಿರಗಳಾಗಿದರಿ ು ಹಾಗೂ ಎರಡು ಬಾರಿ ಮ್ುಖೆಮ್ಂತಿರಗಳಾಗಿದಿ ಇವರ ಅವಧಿಯಲ್ಲಲ ಕೃಷಿ, ನೇರಾವರಿ,
ವಿದುೆತ್, ಅರಣಾೆಭಿವೃದಿಿ ಹಾಗೂ ಇನುತರ ಕ್ೆೇತರಗಳಲ್ಲಲ ಸಾಧಿಸಿದ ಪ್ರಗತಿ ಗಮ್ನಾಹಯ.
ಗೌತಮ್ಬ್ುದಧ , ಬ್ಸವೆೇಶವರ, ಗಾಂಧಿೇಜಯವರ ವಿಚ್ಾರ ಧಾರೆಗಳಿಂದ ಪ್ರಭಾವಿತರಾದ ನಜಲ್ಲಂಗಪ್ಪನವರು ಸಾವತಂತರಯ
ಹೊೇರಾಟ್ದಲ್ಲಲ ಪ್ಾಲೊಗಂಡು ಅಸಹಕಾರ ಚಳುವಳಿಯಲ್ಲಲ ಭಾಗಿಯಾದರು.ಮ್ಮೈಸೂರು ಕಾಂಗೆರಸ್ ಅಧ್ೆಕ್ಷರಾಗಿ
ಶರಮಿಸಿದವರು. ಗಾರಮಿೇಣ ಅಥಯವೆವಸೆಯಥ ಪ್ುನರುದಾರಧ , ಸಿರೇ, ಪ್ುರುಷ್ರ ಸಮಾನತೆ, ವಿಧ್ವಾ ವಿವಾಹ ಹಿೇಗೆ
ಹಲ್ವಾರು ವಿಚ್ಾರಗಳಲ್ಲಲ ದುಡಿದ ಅಪ್ರೂಪ್ದ ರಾಜಕ್ತೇಯ ನಜಲ್ಲಂಗಪ್ಪನವರದು.
ಕ್ತವಟ್ ಇಂಡಿಯಾ ಚಳುವಳಿಯಲ್ಲಲ ಸೆರೆಮ್ನೆವಾಸ ಅನುಭವಿಸಿದರೂ ಬೆೇಸರ ಮಾಡಿಕೊಳುಳತಿರತ ಲ್ಲಲ್,ಲ ಕಾರಣ ನನು ದೆೇಶ,
ನನು ನಾಡು ಎಂಬ್ ಅಪ್ಾರವಾದ ಭಾವನೆ ಅವರದು. ಜನಸಾಮಾನೆರಿಗೆ ಕೆಲ್ಸ ಕೊಡುವ ಆಸಕ್ತತ ಇವರದಾಗಿತು.
ಕನಾಯಟ್ಕ ಏಕ್ತೇಕರಣ, ಶರಾವತಿ ಜಲ್ವಿದುೆತ್ ಯೊೇಜನೆ, ಕೃಷ್ಟ್ಾು ಮ್ಮೇಲ್ಂಿ ಡೆಯೊೇಜನೆಗಳು, ಹಿೇಗೆ ಹಲ್ವಾರು
ಯೊೇಜನೆಗಳು ನಜಲ್ಲಂಗಪ್ಪನವರ ನೆನಪ್ು ನಾಡಿನ ಜನಮ್ನದಲ್ಲಲ ಹಚುಹಸಿರಾಗಿದೆ. ಅಂದಿನ ಚಿತರದುಗಯ ಜಲೆಯಲ
ಏಳಿಗೆಗಾಗಿ ಶರಮ್ವಹಿಸಿದಾರಿ ೆ. ಎಸ್. ನಜಲ್ಲಂಗಪ್ಪನವರು ಪ್ಾರರಂಭದಲ್ಲಲ ಸಾಮಾನೆ ಸದಸೆನಾಗಿ ಸೆೇರಿ ನಂತರ
ಪ್ರದೆೇಶ ಕಾಂಗೆರಸ್ ಅಧ್ೆಕ್ಷರಾಗಿ ಕೊನೆಗೆ ೧೯೬೮ರಲ್ಲಲ ಅಖಿಲ್ ಭಾರತ ಕಾಂಗೆರಸ್ ಪ್ಾಟ್ಟಯಯ ಅಧ್ೆಕ್ಷರಾದರು. ಎರಡು
ಬಾರಿ ಕನಾಯಟ್ಕದ ಮ್ುಖೆಮ್ಂತಿರಯಾಗಿದರಿ ು. ಸವಂತಕಾಕಗಿ ಅಧಿಕಾರವನುು ಬ್ಳಸಲ್ಲಲ್.ಲ ಸಾವತಂತರಯ ಹೊೇರಾಟ್ಗಾರರ
ಪಿಂಚಣ್ಯನುು ಆರಂಭಿಸಿದವರು ಎಸ್.ನಜಲ್ಲಂಗಪ್ಪನವರು.

ಕನಾಯಟ್ಕ ಏಕ್ತೇಕರಣದ ನಂತರ ಮ್ಮದಲ್ ಮ್ುಖೆಮ್ಂತಿರಯಾಗಿ ೧ ನವೆಂಬ್ರ್ ೧೬೫೬
ರಿಂದ ೧೬ ಮ್ಮೇ ೧೯೫೮ರವರೆಗೆ ಮ್ತುತ ಎರಡನೆೇಯ ಬಾರಿಗೆ ೨೧ ಜೂನ್ ೧೯೬೨ ರಿಂದ
೨೮ ಮ್ಮೇ ೧೯೬೮ ಮ್ುಖೆಮ್ಂತಿರಯಾಗಿ ಅಪ್ಾರವಾದ ಸೆೇವೆಯನುು ಸಲ್ಲಸಲ ಿದ
ಧಿೇಮ್ಂತನಾಯಕ ಎಸ್.ನಜಲ್ಲಂಗಪ್ಪನವರು ೮ ಆಗಸ್ಟ ೨೦೦೦ ರಂದು ಮ್ರಣ
ಹೊಂದಿದರು. ಇಂದಿಗೂ ಅನೆೇಕರಿಗೆ ಇವರ ಜೇವನ ಒಂದು ಆದಶಯವಾಗಿದೆ.

ಸುಶ್ಮತಾ.ಪಿ
೬ನೆೇ ತರಗತಿ ‘ಬಿ’ ವಿಭಾಗ

56

ಜೆೈಪ್ುರ್ (Jaipur)

ಜೆೈಪ್ುರ ಅಥವಾ ಜಯಪ್ುರ ರಾಜಸಾಥನ ರಾಜೆದ ರಾಜಧಾನ.ಜೆೈಪ್ುರವು ಭಾರತದ ಪಿಂಕ್ ಸಿಟ್ಟ ಎಂದೆೇ
ಪ್ರಸಿದಧವಾಗಿದೆ.
ಈ ಸುಂದರವಾದ ನಗರವನುು ಕಟ್ಟಟದುಿ ಅಂಬಾರದ ಮ್ಹಾರಾಜ ಎರಡನೆೇ ಸವಾಯಿ ಜೆೈ ಸಿಂಗ. ಬ್ಂಗಾಳದ
ವಾಸುಶತ ್ಲ್ಪ ತಜ್ಞ ವಿದಾೆಧ್ರ ಭಟ್ಾಟಚ್ಾಯಯ ಎಂಬ್ುವವರ ಸಹಾಯದಿಂದ ರಾಜ ಇದನುು ನಮಿಯಸಿದನಂತೆ. ವಾಸುತ
ಶ್ಾಸರದ ಪ್ರಕಾರ ನಮಿಯಸಿದ ಭಾರತದ ಮ್ಮದಲ್ ನಗರ ಇದು.
ಜಂತರ್ ಮ್ಂತರ್-ದೆೇಶದ ಐದು ಅತಿ ದೊಡಡ ಖಗೊೇಳ ವಿೇಕ್ಷಣಾಲ್ಯ, ಹವಾ ಮ್ಹಲ್, ಅಂಬ್ರ್ ಕೊೇಟ್ೆ- ಭಾರತದ
ಅತೆಂತ ಪ್ರಸಿದಧ ಮ್ತುತ ಅತಿ ಹೆಚುು ಭೆೇಟ್ಟ ನೇಡಿದ ಕೊೇಟ್ೆಗಳಲ್ಲಲ ಒಂದಾಗಿದೆ, ಶ್ೇಶ್ ಮ್ಹಲ್, ಜಲ್ ಮ್ಹಲ್,
ನಹಾರಗಢ ಕೊೇಟ್ೆ, ಅರಮ್ನೆ, ಪ್ೆವಿಲ್ಲಯನ್ಗಳು, ಹಾಲ್ಗಳು, ದೆೇವಸಾಥನಗಳು ಮ್ತುತ ಗಾಡಯನ್ ಇಲ್ಲಲರುವುದನುು
ಪ್ರವಾಸಿಗರು ಕಾಣಬ್ಹುದು.

ಮ್ನಹ ನದಿೇರ

೪ನೆೇ ತರಗತಿ, ಬಿ’ ವಿಭಾಗ

ಅದುುತ ಸಂಗತಿಗಳು

 ಆಮ್ಯಡಿಲೊ ಚಿಪ್ುಪಗಳು ಗುಂಡು ನರೊೇಧ್ಕ.

 ಡೆೈನೊೇಸಾರ್ಗಳು ಇದಾಿಗ ಚಂದರನ ಮ್ಮೇಲೆ ಸಕ್ತರಯ ಜಾವಲಾಮ್ುಖಿಗಳಿದವಿ ು.

 ಕನಸು ಕಾಣುವ ಪ್ಾರಣ್ಗಳು ಮ್ನುಷ್ೆರಷ್ಟ್ೆಟೇ ಅಲ್.ಲ ಇಲ್ಲಗಳು ಆಹಾರಕೆಕ ಹೊೇಗುವ ಅಥವಾ

ಜಟ್ಟಲ್ಗಳ ಮ್ೂಲ್ಕ ಓಡುವ ಕನಸು ಕಾಣುತವತ ೆ ಎಂದು ಅಧ್ೆಯನಗಳು ಸೂಚಿಸಿವೆ.

 ಜೆೇನುನೊಣಗಳು ಮೌಂಟ್ ಎವರೆಸ್ಟಗಿಂತ ಎತತರಕೆಕ ಹಾರಬ್ಲ್ಲವು.

 ಕ್ಷಿೇರಪ್ಥದಲ್ಲಲರುವ ನಕ್ಷತರಗಳಿಗಿಂತ ಭೂಮಿಯ ಮ್ಮೇಲೆ ೧೨ ಪ್ಟ್ುಟ ಹೆಚುು ಮ್ರಗಳಿವೆ!

 ಬಿರಟ್ಟಷ್ ಸಾಮಾರಜೆವು ವಿಶವ ಇತಿಹಾಸದಲ್ಲಲ ಅತಿದೊಡಡ ಸಾಮಾರಜೆವಾಗಿತುತ.

 ನೇವು ಸಿೇನುವಾಗ 'ನಮ್ಮನುು ಆಶ್ೇವಯದಿಸಿ' ಎಂದು ಜನರು ಹೆೇಳುತಾತರೆ ಏಕೆಂದರೆ

ನೇವು ಸಿೇನುವಾಗ ನಮ್ಮ ಹೃದಯವು ಮಿಲ್ಲಸೆಕೆಂಡುಗಳ ಕಾಲ್ ನಲ್ುಲತತದೆ.

 ಕಾಬ್ಯನ್ ಮಾನಾಕೆಿೈಡ್ ೧೫ ನಮಿಷ್ಗಳಿಗಿಂತ ಕಡಿಮ್ಮ ಅವಧಿಯಲ್ಲಲ ವೆಕ್ತತಯನುು ಸಿದಾರ್ಥಯ.ಎಸ್.
ಕೊಲ್ುತಲ ತದೆ.
೭ನೆೇ ತರಗತಿ ‘ಬಿ’ ವಿಭಾಗ
 ಭೂಮಿಯ ಮ್ಮೇಲ್ಲನ ಎಲಾಲ ಇರುವೆಗಳು ಎಲಾಲ ಮ್ನುಷ್ೆರಷ್ಟ್ೆಟೇ ತೂಕವಿರುತವತ ೆ.

57

ಅಮ್ಮ ಸುಪ್ರಭಮ್.ರೆೈ
೪ನೆೇ ತರಗತಿ
ಅಮ್ಮ ನಮ್ಮ ಪಿರೇತಿ
ಅಮ್ಮ ನಮ್ಮ ರಿೇತಿ ತಾಯಿ ಮ್ಮ್ತ
ಅಮ್ಮ ನಮ್ಮ ನೇತಿ
ಅಮ್ಮ ನಮ್ಮ ಕ್ತೇತಿಯ ನನು ತಾಯಿಯ ಜೊೇಗುಳದ ಗಿೇತೆ
ಇವೆೇ ನನಗೆ ಸೂೂತಿಯ ಅವರು ಆಗಾಗ ಹೆೇಳಿದ ಕಥೆ
ನೇವಿದಾಗಿ ನನಗಿಲ್ಲ ಭಿೇತಿ ಅವರಿಂದ ಅಕ್ಷರಗಳನುು ಕಲ್ಲತೆ
ಸಿಗುತದತ ೆ ಮ್ನಸಿಿಗೆ ಶ್ಾ೦ತಿ ಅವರು ನನಗೆ ತೊೇರಿದ ಮ್ಮ್ತೆ
ನೇವೆೇ ನನು ಶಕ್ತತ ಅದನೆುಲ್ಲ ನೆನೆದು ನಾನಂದು ಅಳುತ ಕುಳಿತೆ
ಹಾಗೆ ಬ್ರೆದೆ ಒಂದು ಕವಿತೆ
ಹಷಿಯಣ್ . ಎಸ್ ನನು ಬಾಲ್ೆದ ಚರಿತೆ
೮ನೆೇ ತರಗತಿ ‘ಎ’ ವಿಭಾಗ ನನು ಮ್ರೆಯುವುದುಂಟ್ೆ !

ಮ್ಮೇಡ ಮ್ಳೆ, ಇಳೆಗೆ ಹೊಳೆ ಆಯಯನ್ ಅಭಿಲಾಷ್
೪ನೆೇ ತರಗತಿ ‘ಎ’ ವಿಭಾಗ
ಮ್ಮೇಡ ಕವಿಯಿತು ಬಾನಲ್ಲ
ಮ್ಳೆ ಬ್ಂದಿತು ಇಳೆಯಲ್ಲ
ಹೊಳೆ ತುಂಬಿತು ಭರದಲ್ಲ
ಬೆಳೆಯು ಬೆಳೆಯಿತು ಭುವಿಯಲ್ಲ
ಮ್ಮೇಡ ಮ್ಳೆ, ಇಳೆಗೆ ಹೊಳೆ

58

ದಿೇಪ್ ನಮ್ೂಮರು

ಎಣೆಯು ದಿೇಪ್ ನಮ್ೂಮರು ಹಚು ಹಸಿರು ತುಂಬಿದ ಹೊನೂುರು
ಬೆಳಕ್ತಗೆ ನಂದಾ ದಿೇಪ್ ಬೆಟ್ಟ ಗುಡಡಗಳಿಂದ ಆವರಿಸಿರುವ ನಲೆಮಯ ತವರೂರು
ಬೆಳಕು ಹರಡಿ ಸೆುೇಹ ದುಡಿಮ್ಮ ನಂಬಿಕೆ ಸರಳತೆಯ ಸಿರಿಯೂರು
ಉಗಮ್ವಾಗಲ್ಲ ನನುಯ ಬೆಳಕ್ತಗೆ ಕಷ್ಟದಲ್ಲಲ ಒಂದಾಗುವ ಅಕಕರೆಯ ಹಿರಿಯೂರು
ದಿೇಪ್ದ ಬೆಳಕ್ತಗೆ
ನನುಯ ಜೇವನ ಬೆಳಗಲ್ಲ ನಸಗಯ
ಅಲ್ಂಕಾರಿಕ ದಿೇಪ್ ೩ನೆೇ ತರಗತಿ ಸಿ’ವಿಭಾಗ
ಮ್ನೆ ಮ್ನಸುಿ ತಣ್ಸಲ್ಲ
ದಿೇಪ್ ನೇ ಆರದೆ ಬೆಳಗು
ಬೆಳಗು ಬೆಳಗು, ಮ್ನೆ ಮ್ನೆಗಳ ದಿೇಪ್
ನನೊುಂದಿಗೆ ದಿೇಪ್ಾವಳಿ ದಿೇಪ್

ಹನ್ ಆರ್ ನಾಯಕ್ ಎಲ್ಲಗಲ ೆ ಹೊರಟ್ಟರಿ ಮ್ಮೇಡಗಳೆೇ ನೇವು?
೪ ನೆೇ ತರಗತಿ ಎ ’ವಿಭಾಗ
ಎಲ್ಲಗಲ ೆ ಹೊರಟ್ಟರಿ ಮ್ಮೇಡಗಳೆೇ ನೇವು?ಚಂದಿರನ ಮ್ರೆಯಲ್ಲಲ
ನಕ್ಷತರದ ಮ್ಂದಿರದಲ್ಲ,ಲ ಸೂಯಯನ ಸುಡು ಬಿಸಿಲ್ಲ್ಲಲ
ಕಾಮ್ನಬಿಲ್ಲಲನ ಕಮಾನನಲ್ಲಲ, ನನಗೂ ಕೂಡ ನೇವಾಗುವ ಆಸೆ
ಎಲ್ಲ ಚಿಂತೆಗಳ ದೂರ ಮಾಡುವಾಸೆ, ಆಕಾಶದಲ್ಲಲ ಮ್ಮೇಡವಾಗುವ ಆಸೆ

ರಿಷಿಕಾ ಆರಾಧ್ೆ ಸಾವತಂತರ ಹಕ್ತಕ
೭ನೆೇ ತರಗತಿ ‘ಬಿ’ ವಿಭಾಗ
ಆಕಾಶದಲ್ಲಲ ಹಾರಾಡುವ ಹಕ್ತಕಗಳ ಸಾಲೆ
ಮ್ುಗಿಲ್ಲನ ಮ್ಮೇಲೆ ನಮ್ಮ ಲ್ಲೇಲೆ
ಕಾಮ್ಮೇಯಡದ ಒಳಗೂ ನಮ್ಮ ಸಾಲೆ
ಕಾಡುತಿರುವುದು ನಮ್ಮನುು ಇಲೆಲೇ

59

ಚಂದ ಚಂದದ ಸಾಲ್ುಗಳು ನಮ್ೂಮರ ಕೆರೆಯ

ಮ್ನೆಯೊಂದಿದರಿ ೆ ಸಾಕೆೇ? ನಮ್ೂಮರ ಕೆರೆ ಬ್ಲ್ು ಅಂದ ಚಂದದ ಕೆರೆ
ಸುಂದರ ಮ್ನಸುಿಗಳು ಬೆೇಡವೆೇ? ಮ್ಳೆಗಾಲ್ದಲ್ಲಲ ಹರಿಯಿತು ತೊರೆ
ನಷ್ಕಲ್ಮಷ್ ಮ್ನಸುಿಗಳ ತಿರಸಾಕರವೆೇ? ಅದರಿಂದ ತುಂಬಿತು ಊರಿನ ಕೆರೆ
ಸಾಕ್ತ ಬೆಳೆಸಿದ ಮ್ನಸುಿಗಳು ಇಂದು ದೂರವೆೇ? ಕೆರೆಯಲ್ಲಲ ಅರಳಿತು ಸುಂದರ ತಾವರೆ
ಮ್ನೆಯೊಂದಿದಿರೆ ಸಾಕೆೇ.. ಅದನುು ಹಿಡಿದೆನು ಮ್ಮಬೆೈಲ್ ನಲ್ಲಲ ಸೆರೆ
ಅಷ್ಟರಲ್ಲಲ ಬ್ಂದಿತು ನಮ್ಮ ಅಮ್ಮನ ಕರೆ

ಊರೊಂದಿದರಿ ೆ ಸಾಕೆೇ?

ಸಹಬಾಳೆವ ಬೆೇಡವೆೇ ಜನರ ನಡುವೆ?

ಭಿಕ್ಷುಕರಿಗೆೇಕೆ ತಿರಸಾಕರ? ನನು ಕಣ್ನು ಕವನ
ತಿದಿಿ ಬ್ುದಿಿ ಹೆೇಳಿದ ಗುರುಗಳೆೇಕೆ ಇಂದು ದೂರ?

ಊರೊಂದಿದಿರೆ ಸಾಕೆೇ.. ಲಾೆಪ್ ಟ್ಾಪ್ ಅನುು ನೊೇಡಿದಾಗ ಕಣಲು ್ಲಲ ಬ್ಂದಿತುತ ಪೊರೆ
ರಾಜೆವಂದಿದಿರೆ ಸಾಕೆೇ? ಲಾಕ್ ಡೌನ್ ನಲ್ಲಲ ಚಿಕ್ತತೆಿ ಕೊಡಿಸುವುದು ಒಂದು ದೊಡಡ ಹೊರೆ
ರಾಜ ಮ್ನೆತನದ ಮ್ನಸುಿ ಬೆೇಡವೆೇ? ಇದರಿಂದ ಕಣ್ುಗೆ ಆಯಿತು ನೊೇವು
ಬ್ಡವರೆಂದರೆ ಇಂದು ತಿರಸಾಕರವೆೇ? ಅದಕೆಕ ಅಮ್ಮ ಕಣ್ಗು ೆ ಕೊಟ್ಟರು ಕಾವು
ಆಳುವ ಅಧಿಕಾರವಿದರಿ ೆ ಸಾಕೆೇ? ಕಾವು ಕೊಟ್ಟ ಮ್ಮೇಲೆ ಕಣಲು ್ಲಲ ಬ್ಂದಿತುತ ಅಂದ
ಕೆಲ್ಸ ಮಾಡುವ ಮ್ನಸುಿ ಬೆೇಡವೆೇ? ಜನರೆಲ್ಲರೂ ಹೆೇಳಿದರು ಇವನ ನಯನ ಎಷ್ುಟ ಚಂದ

ಮ್ನೆಯೊಂದಿದರಿ ೆ ಸಾಕೆೇ, ಊರೊಂದಿದರಿ ೆ ಸಾಕೆೇ, ರಾಜೆವಂದಿದರಿ ೆ ಸಾಕೆೇ?

ಇದನುು ಕಾಪ್ಾಡಿಕೊಳುಳವ ಮ್ನಸೆಿೇ ಇಲ್ದಲ ಮ್ಮೇಲೆ…

ಶರತ್ ರಾವ್ ಜ
೯ ತರಗತಿ ‘ಎ’ ವಿಭಾಗ

ಸುಶ್ಾಂತ್. ಬಿ. ಅರಸ್
೩ನೆೇ ತರಗತಿ ‘ಸಿ’ ವಿಭಾಗ

60

೬೬ ನೆೇ ಕನುಡ ರಾಜೊೆೇತಿವ ಕಾಯಯಕರಮ್ದ ವರದಿ
ಕನುಡ ಪ್ರಂಪ್ರೆಯ ಸಮರಣೊೇತಿವ

“ಕನುಡವೆೇ ಸತೆ, ಕನುಡವೆೇ ನತೆ.” - ರಾಷ್ಾಕವಿ ಕುವೆಂಪ್ು

ನಮ್ಮ ನಾಡಿನ ಉತಿವವಾದ ಕನುಡ ರಾಜೊೆೇತಿವದ ಕಾಯಯಕರಮ್ಗಳ ತಯಾರಿಯನುು ಮಾಡಲ್ು ನವಾಯಹಕ
ಮ್ುಖೆಸಥರಾದ ಶ್ರೇಯುತ ವಿಜಯ್ ಕುಮಾರ್ ರವರ ನೆೇತೃತವದಲ್ಲಲ ದಿನಾಂಕ ೧ /೧೦/೨೦೨೧ ರ
ಶುಕರವಾರದಂದು ಶ್ಕ್ಷಕರ ಸಭೆ ಪ್ಾರರಂಭಗೊಂಡು, ದಿನಾಂಕ ೨೭-೧೦-೨೧ ರ ನಡುವಿನ ಅಂತರದಲ್ಲಲ
ಹಲ್ವಾರು ಸಭೆಗಳು ನಡೆದವು. ಸಭೆಗಳಲ್ಲಲ ಯೊೇಜಸಿದಂತೆ ಸಂಪ್ೂಣಯ ಕಾಯಯಕರಮ್ಗಳನುು ನಮ್ಮ ಪಿರೇತಿಯ
ಮ್ಕಕಳಿಂದ ಮಾಡಿಸಲಾಯಿತು.

ಎಲಾಲ ರಾಜೊೆೇತಿವ ಕಾಯಯಕರಮ್ಗಳು “ಡಾೆಫೇಡಿಲ್ಿ ಇಂಗಿಷಲ ್ ಸೂಕಲ್ ಅಸೊೇಸಿಯೆೇಷ್ನ್” ನ ಅಡಿಯಲ್ಲಲ
ಡಿ.ಇ.ಎಸ್ ಹಾಗೂ ಡಿ.ಎಫ್.ಎಲ್ ಶ್ಾಲೆಗಳ ವಿದಾೆರ್ಥಯಗಳಿಂದ ಪ್ರಸುತತ ಪ್ಡಿಸಲಾಯಿತು.

ಕಾಯಯಕರಮ್ಗಳು ಈ ಕೆಳಗಿನಂತೆ ಇದವಿ ು.

ನವೆಂಬ್ರ್ ೧ ನೆೇ ತಾರಿೇಖಿನಂದು ಬೆಳಗೆಗ ಸುಮಾರು ೮ ಗಂಟ್ೆಯಿಂದ ಕನುಡ ರಾಜೊೆೇತಿವದ ಆಚರಣೆಯನುು
ನಮ್ಮ ಶ್ಾಲಾ ಆವರಣದಲ್ಲಲ ಪ್ಾರಂಶುಪ್ಾಲ್ರ ಹಾಗೂ ನವಾಯಹಕ ಮ್ುಖೆಸಥರ ಸಮ್ುಮಖದಲ್ಲಲ ಆಚರಿಸಲಾಯಿತು.
ಕಾಯಯಕರಮ್ದಲ್ಲಲ ಎಲಾಲ ಶ್ಕ್ಷಕರು, ಆಡಳಿತ ಸಿಬ್ಬಂದಿ, ತಾಂತಿರಕ ವಗಯದ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಹಿೇಗೆ
ಎಲ್ಲರೂ ಸೆೇರಿ ಉತಾಿಹದಿಂದ ತಾಯಿ ಭುವನೆೇಶವರಿಯ ಚಿತರಪ್ಟ್ವನುು ಇಟ್ುಟ, ನಾಡಧ್ವಜಗಳಿಂದ ಅಲ್ಂಕಾರ
ಮಾಡಿ, ಹಚ್ೆುೇವು ಕನುಡದ ದಿೇಪ್ ಹಾಡಿನ ಮ್ೂಲ್ಕ ದಿೇಪ್ವನುು ಬೆಳಗುತಾತ ತಾಯಿ ಭುವನೆೇಶವರಿಯನುು
ಪ್ೂಜಸಿಲಾಯಿತು.

ಡಿ.ಎಫ್.ಎಲ್ ಶ್ಾಲೆಯ ವಿದಾೆರ್ಥಯಗಳು ಕಾಯಯಕರಮ್ದ ನರೂಪ್ಣೆಯನುು , ಸಾವಗತ ನೃತೆವನುು, ಕನುಡ
ನಾಡಿಗಾಗಿ ದುಡಿದ ಮ್ಹನೇಯರ ಪ್ಾತರ ನವಯಹಣೆಯನುು, ವಚನಸಾಹಿತೆವನುು, ಭಾವಗಿೇತೆಯನುು
ಮ್ತುತ ನಮ್ಮ ನಾಡಿನ ಸಂಸೃತಿಯನುು ಬಿಂಬಿಸುವ ಉಡುಗೆ-ತೊಡುಗೆಗಳನುು ಧ್ರಿಸಿ ಅವರ ಮಾತುಗಳ
ಶ್ೆೈಲ್ಲಯಿಂದ ಎಲ್ರಲ ನುು ಆಕಷಿಯಸಿದರು.

ಇನೂು ಡಿ.ಇ.ಎಸ್ ಶ್ಾಲೆಯ ಚಿಣರು ು ಸಾವಗತ ಭಾಷ್ಣವನುು , ನಮ್ಮ ನಾಡಿನ ವಿವಿಧ್ ಜನಪ್ದ ನೃತೆ
ಪ್ರಕಾರಗಳನುು, ಅತುೆತತಮ್ವಾದ ಜನಪ್ದ ಆಟ್ಗಳನುು, ತೆನಾಲ್ಲ ರಾಮ್ಕೃಷ್ು ಹಾಗೂ ಕೃಷ್ುದೆೇವರಾಯರ
ನಡುವಿನ ಹಾಸೆ ಸನುವೆೇಶಗಳನುು ಮ್ತುತ ವಂದನಾಪ್ಯಣೆಯನುು ಬ್ಹಳ ಸೊಗಸಾಗಿ ಪ್ರಸುತತ ಪ್ಡಿಸಿದರು.

ಅಲ್ದಲ ೆೇ ಕಾಯಯಕರಮ್ದ ಕೊನೆಯಲ್ಲಲ “ಡಾೆಫೇಡಿಲ್ಿ ಇಂಗಿಲಷ್ ಸೂಕಲ್ ಅಸೊೇಸಿಯೆೇಷ್ನ್” ನ
ಕಾಯಯದಶ್ಯಗಳಾದ ಶ್ರೇಮ್ತಿ ಮಾಧ್ುರಿ ಚ್ೆಂಗಪ್ಪ ರವರು ನಾಡಿನ ಬ್ಗೆಗ ಹಾಗೂ ಸಾಧ್ಕರ ಬ್ಗೆಗ ಎಲ್ರಲ ಿಗೂ
ವಿಶ್ೆೇಷ್ ಮಾಹಿತಿಯನುು ನೇಡುತಾತ ಮ್ಕಕಳಿಗೆ ಹಿರಿಯರ ಹಾದಿಯಲ್ಲಲ ನಡೆದು ನಾಡಿಗೆ ಕ್ತೇರುತಿಯನುು
ತರಬೆೇಕೆಂದು ಹೆೇಳಿದರು. ಎರಡೂ ಶ್ಾಲೆಯ ಕನುಡ ಶ್ಕ್ಷಕರು ಕನುಡ ನಾಡಗಿೇತೆ “ಜಯ ಭಾರತ ಜನನಯ
ತನುಜಾತೆ” ಯನುು ಶರದೆಧ-ಭಕ್ತಗತ ಳಿಂದ ಹಾಡಿದರು.

ಒಟ್ಟಟನಲ್ಲಲ ನಮ್ಮ ಕನುಡ ರಾಜೊೆೇತಿವ ಕಾಯಯಕರಮ್ಗಳು ಬ್ಹಳ ಅಚುು ಕಟ್ಾಟಗಿ
ಮ್ೂಡಿಬ್ಂದಿದುಿ ಮ್ಕಕಳಲ್ಲಲ ನಮ್ಮ ನಾಡು- ನುಡಿಯ ಬ್ಗೆಗ ಹೆಚಿುನ ಅಭಿಮಾನ –
ಗೌರವಗಳನುು ಉಂಟ್ುಮಾಡುವಲ್ಲಲ ಯಶಸಿವಯಾಯಿತು ಮ್ತುತ ಮ್ಕಕಳಲ್ಲಲ
ಅಡಗಿರುವ ಕಲಾ ಕೌಶಲ್ೆಗಳು ಬ್ಹಳ ಚ್ೆನಾುಗಿ ಮ್ೂಡಿಬ್ಂದಿತುತ ಎಂಬ್ುದು
ಬ್ಹಳ ಸಂತೊೇಷ್ದ ವಿಷ್ಯವಾಗಿತುತ.

ಶ್ರೇಮ್ತಿ. ಸುಶ್ೇಲ್.ವಿ
ಕನುಡ ಶ್ಕ್ಷಕ್ತ

61

ಆರೊೇಗೆಕರ ಸಮಾಜ ನಮ್ಮದಾಗಲ್ಲ

ಆತಿೀಯ ಪೊೇಷ್ಕರೆೇ ಹಾಗೂ ಮ್ಕಕಳೆೇ ...
ಇಂದು ಒಂದು ವಿಚ್ಾರವನುು ನಮ್ಮಮಂದಿಗೆ ಚಚಿಯಸ ಬ್ಯಸುತೆತೇನೆ. ಹಿಂದೊಂದು ಕಾಲ್ವಿತುತ, ಯಾವುದೆೇ ಸಮ್ೂಹ
ಮಾಧ್ೆಮ್ಗಳು ಇಲ್ಲದ ಕಾಲ್. ನಮ್ಮ ಹಿಂದಿನ ತಲೆಮಾರಿನವರು ಸಮ್ಯ ಕಳೆಯಲ್ು ನೆರೆಹೊರೆಯವರೊಂದಿಗೆ
ಹರಟ್ೆ ಹೊಡೆಯುತಿತದಿರು. ಅದು ಹರಟ್ೆಯಾದರೂ ಅಲ್ಲಲ ಒಬ್ಬರ ಬ್ಗೆಗ ಇನೊುಬ್ಬರಿಗೆ ಕಾಳಜ ಇರುತಿತತುತ. ತಮ್ಮ
ಸುಖದುುಃಖಗಳನುು ಒಬ್ಬರೊಂದಿಗೆ ಒಬ್ಬರು ಹಂಚಿಕೊಳುಳತಿದತ ರಿ ು. ಇನೊುಬ್ಬರ ನೊೇವಿಗೆ ಮಿಡಿಯುತಿದತ ಿರು.
ಯಾರಾದರೂ ತಪ್ುಪ ಮಾಡಿದರೆ ಪ್ಂಚ್ಾಯಿತಿ ಸೆೇರಿಸಿ ಬೆೈದು ಬ್ುದಿಧ ಹೆೇಳುತಿದತ ರಿ ು. ಅಲ್ಲಲ ಎಲ್ವಲ ನೂು ಗಮ್ನಸುವ
ಜನರಿದರಿ ು. ಹಾಗಾಗಿ ಜನ ಏನೆಂದುಕೊಂಡಾರು! ಎಂಬ್ ಭಯವಿತು.ತ ತಪ್ುಪ ಮಾಡಲ್ು ಹತುತ ಬಾರಿ
ಯೊೇಚಿಸುತಿದತ ಿರು. ಇಂದಿನ ತಾಂತಿರಕ ಯುಗದಲ್ಲಲ ಎಲ್ಲರೂ ಅಕ್ಷರಸರತ ಾಗಿರುವಾಗ ಯಾರಿಗೂ ಯಾರ ಬ್ಗೆಗಯೂ
ಯೊೇಚಿಸಲ್ು ಸಮ್ಯವಿಲ್.ಲ ಮಾಹಿತಿ ಪ್ಡೆಯಲ್ು, ಒಳೆಳಯ ವಿಚ್ಾರಗಳನುು ಹಂಚಿಕೊಳಳಲ್ು ಬ್ಳಸಬೆೇಕ್ತದಿ
ಮ್ಮಬೆೈಲ್ ಗಳನುು ಸುಳುಳ ಸುದಿಧಗಳನುು ಹರಡಲ್ು ಬ್ಳಸುತಿರತ ುವುದು ವಿಷ್ಟ್ಾದನೇಯ. ಅಪ್ಘಾತವಾದ
ವೆಕ್ತಯತ ೊಬ್ಬ ಸಹಾಯಕಾಕಗಿ ಕೆೈ ಚ್ಾಚುತಿದತ ಿರೂ ಸಹಾಯ ಮಾಡದೆ ಅದನುು ವಿಡಿಯೊೇ ಮಾಡಿ ಸಾಮಾಜಕ
ಜಾಲ್ತಾಣಗಳಲ್ಲಲ ಹರಿಬಿಟ್ುಟ ಲೆೈಕ್ಿ ಗಳಿಸುವ ಹಂತಕೆಕ ಬ್ಂದು ನಂತಿದೆ. ಇತಿತೇಚಿಗೆ ಪ್ರಸಿದಧ ನಟ್ರೊಬ್ಬರ
ಮ್ರಣವಾದಾಗ ಆಸಪತೆರಯಲ್ಲಲ ಅವರು ಸಾವು ಬ್ದುಕ್ತನ ನಡುವೆ ಹೊೇರಾಡುತಿತರುವ ದೃಶೆವನುು ಚಿತಿರೇಕರಿಸಿ
ಸಾಮಾಜಕ ಜಾಲ್ತಾಣಗಳಲ್ಲಲ ಹರಿಬಿಡಲಾಗಿತುತ. ಆ ದೃಶೆಗಳನುು ಅವರ ಕುಟ್ುಂಬ್ದ ಸದಸೆರು ನೊೇಡಿದರೆ
ಅವರಿಗೆ ಎಂಥ ನೊೇವಾಗುತದತ ೆ ಎಂಬ್ ಕನಷ್ಠ ಸಂವೆೇದನೆಯೂ ಇಲ್ದಲ ಂತಾಗಿ ಬಿಟ್ಟಟದೆಯಾ! ಎನಸುತತದೆ. ಸೆಟೇಟ್ಸ್
ಎಂಬ್ ಹೆಸರಿನಲ್ಲಲ ತಮ್ಮ ಖಾಸಗಿೇ ಬ್ದುಕನುು ಜಾಹಿರಾತಿನಂತೆ ಎಲೆಡಲ ೆ ಹರಡಿಸಿ ಅಪ್ಾಯಕೆಕ ಸಿಲ್ುಕ್ತದವರೂ
ಅನೆೇಕರು ಇದಾರಿ ೆ. ಜನಜಾಗೃತಿ ಮ್ೂಡಿಸಲ್ು ಬ್ಳಕೆಯಾಗಬೆೇಕ್ತದಿ ಸಾಮಾಜಕ ಜಾಲ್ತಾಣಗಳು ವೆೈಮ್ನಸೆ,
ದೆವೇಷ್ಗಳನುು ಹುಟ್ುಟಹಾಕುತಿರತ ುವುದು ಅಪ್ಾಯಕಾರಿ. ಇದರೊಂದಿಗೆ ಯುವಕರನುು ಬ್ಹಳಷ್ುಟ ಆಕಷಿಯಸುತಿರತ ುವ
ಆನ್ ಲೆೈನ್ ಗೆೇಮ್ ಗಳು ಅವರ ಆಲೊೇಚನಾ ಶಕ್ತಯತ ನೆುೇ ಕುಗಿಸಗ ಿ ಬಿಟ್ಟಟವೆ. ಇದನುು ಆಡುವವರು ಒಂದು ರಿೇತಿಯಲ್ಲಲ
ಗೆೇಮ್ ವೆಸನಗಳಾಗಿ ಬಿಟ್ಟಟದಾಿರೆ. ಒಂದು ಶಕ್ತತಯುತ ರಾಷ್ಾ ನಮಾಯಣವಾಗಬೆೇಕಾದರೆ ಅಲ್ಲಲನ ಯುವಕರು
ಮಾನಸಿಕವಾಗಿಯೂ, ದೆೈಹಿಕವಾಗಿಯೂ ಆರೊೇಗೆವಂತರಾಗಿರಬೆೇಕು. ಅದಕೆಕ ನಾವು ಬ್ಳಸುತಿರತ ುವ ಸಾಮಾಜಕ
ಜಾಲ್ತಾಣಗಳು ಪ್ೂರಕವಾಗಬೆೇಕೆೇ ಹೊರತು ಮಾರಕವಾಗಬಾರದು . ಈ ನಟ್ಟಟನಲ್ಲಲ ಜಾಗೃತಿ ಮ್ೂಡಿಸುವುದು
ನಮ್ಮ ನಮ್ಮಮಲ್ರಲ ಕತಯವೆವಾಗಿದೆ. ನಾವು ಶ್ಾಲೆಯಲ್ಲಲ ಈ ವಿಚ್ಾರವಾಗಿ ಮ್ಕಕಳಿಗೆ ಅರಿವು ನೇಡುವ ಕೆಲ್ಸ
ಮಾಡುತಿತದೆೇಿ ವೆ. ನೇವೂ ನಮ್ಮಮಂದಿಗೆ ಕೆೈ ಜೊೇಡಿಸಿ , ಒಂದು ಉತತಮ್ ಸಮಾಜ ನಮಿಯಸುವ ಕಾಯಯದಲ್ಲಲ ನಾವು
ಒಂದಾಗೊೇಣ.

ಶ್ರೇಮ್ತಿ ಮಿೇನಾಕ್ಷಿ
( ಕನುಡ ವಿಭಾಗದ ಮ್ುಖೆಸರಥ ು)

62

ಜೇವನ

ಜೇವನ ಎಂಬ್ುದು ತೊಂಬಾ ಮ್ುಖೆವಾದದುಿ. ಜೇವನ ಎಂದರೆ ನಮ್ಮ ಕುಟ್ುಂಬ್, ಕೆಲ್ಸ, ಹಬ್ಬ,
ಆಚರಣೆಗಳು, ಸಂಬ್ಂಧ್, ಸೆುೇಹಿತರೊಡನೆ ಸಂಭರಮಾಚರಣೆ ಇವುಗಳ ಬ್ಗೆಗ ಹೆೇಳುತಿತಲ್.ಲ

ಜೇವ ನಮ್ಮಮಳಗಿದೆಯಾ ಅಥವಾ ನಮ್ಮ ಸುತತ ಇದೆಯಾ? ಜೇವದ ವಾತಾವರಣವನೆುೇ ನಾವು
ಜೇವನ ಎಂದು ತಪ್ುಪ ತಿಳಿದಿದೆಿೇವೆ. ಇದೆೇ ಜೇವನ ಅಲ್.ಲ ಜೇವ ಮ್ುಖೆವಾದದುಿ ಏಕೆಂದರೆ ನಮ್ಗೆ
ಗೊತಿತರುವುದು ಅದೊಂದೆೇ. ಬೆೇರೆೇನೂ ತಿಳಿದಿಲ್ಲ. ಬೆೇರೆಲ್ವಲ ೂ ಕಲ್ಪನೆಗಳಷ್ಟ್ೆಟೇ. ಮಿಡಿತ ಜೇವಂತವಾಗಿದೆ
ಹಾಗಾಗಿ ಇದು ಮ್ುಖೆನಾ?

ಜೇವನ ಸವೇಯತೃಷ್ಟ ಪ್ಾರಮ್ುಖೆತೆ ಹೊಂದಿವೆ. ಒಬ್ಬ ವೆಕ್ತಯತ ಾಗಿ ಅಲ್.ಲ ಜೇವದ ಒಂದು ತುಣುಕಾಗಿ
ಜೇವನ ಬ್ಹಳ ಮ್ುಖೆ. ನಮ್ಗೆ ಜಗತುತ ಅಸಿತತ ವದಲ್ಲಲದೆ ಎನಸುವುದು ನಾವು ಜೇವಂತವಾಗಿ ಅನುಭವಿಸಿದಾಗ
ಮಾತರ ತಿಳಿಯುತತದೆ. ಹಾಗಾಗಿ ಎಲಾಲ ರಿೇತಿಗಳಲ್ಲಲ ಜೇವನ ಮ್ುಖೆ. ಹಾಗಾದರೆ ಜೇವನದ ಉದೆೇಿ ಶ ಏನು?
ಜೇವನ ಎಷ್ುಟ ಗಹನ ಮ್ತುತ ಜಟ್ಟಲ್ವಾಗಿದೆ ಎಂದರೆ ನಾವು ಅದನುು ಗಮ್ನಸುತಾತ ಹತುತ ಸಾವಿರ ವಷ್ಯ
ಕಳೆದರೂ ನಮ್ಗೆ ಪ್ೂಣಯವಾಗಿ ಅರಿವಾಗುವುದಿಲ್.ಲ ಜೇವನದ ಅತೆಂತ ಮ್ಹತರತ ವಾದ ವಿಷ್ಯ ಎಂದರೆ ಅದಕೆಕ
ಅಥಯ ಎಂಬ್ುದಿಲ್.ಲ ಅಥಯ ಹೊಂದುವ ಅಗತೆವೂ ಇದಕ್ತಕಲ್.ಲ ಜೇವನದ ಉದೆಿೇಶವು ಕಾಲ್ಘಟ್ಟದಿಂದ ಕಾಲ್ಘಟ್ಟಕೆಕ
ಬ್ದಲಾಗುತಲತ ೆೇ ಇರುತದತ ೆ. ಉದಾಹರಣೆಗೆ – ಬಾಲ್ೆದಲ್ಲಲ ವಿದೆೆಯೆೇ ಜೇವನದ ಉದೆೇಿ ಶವಾಗಿರುತದತ ೆ. ನಂತರ
ಉದೆೇಿ ಶದ ಕಾರಣಗಳು ಬ್ದಲಾಗುತತಲೆೇ ಇರುತತದೆ. ಸೃಷಿಟಯ ಮ್ೂಲ್ ನಮ್ಮಮಳಗೆ ಇದೆ. ನಾವು ಜೇವನದ
ಪ್ರಕ್ತರಯೆಗೆ ಸವಲ್ಪ ಗಮ್ನ ಹರಿಸಿದರೆ ಯಾವುದೆೇ ಉದೆೇಿ ಶ ಬೆೇಕ್ತರುವುದಿಲ್.ಲ ಅದೆೇ ನಮ್ಮನುು ಆಯುಷ್ೆ
ಮ್ುಗಿಯುವವರೆಗೂ ತೊಡಗಿಸುತದತ ೆ.

ನಾವು ಮಾನಸಿಕ ಚ್ೌಕಟ್ಟಟನ ಅಭಿಪ್ಾರಯಗಳಿಂದ ಜೇವನದ ಮ್ೂಲ್ ಉದೆೇಿ ಶವನೆುೇ ಅರಿತಿಲ್ಲ
ಎಂದೆನಸುತದತ ೆ. ಜೇವನದ ಮ್ೂಲ್ ಉದೆಿೇಶ ನಮ್ಮನುು ನಾವು ಕಂಡುಕೊಳುಳವುದು. ಇದನುು ಆತಮ ಶುದಿೇಧ ಕರಣ
ಎಂದು ಕರೆಯಬ್ಹುದು. ಇದರಿಂದ ಜೇವನದ ಯಶಸಿನುು ನಾವು ಕಾಣಬ್ಹುದು. ಜೇವನದಲ್ಲಲ ನಾವು
ಸಮ್ತೊೇಲ್ನವನುು ಕಂಡುಕೊಳಳಬೆೇಕು. ಆಗ ಸುಖ – ದುುಃಖ, ನೊೇವು – ನಲ್ಲವು, ಸೊೇಲ್ು – ಗೆಲ್ುವು ಎಲ್ವಲ ನೂು
ಸಮ್ನಾಗಿ ತೆಗೆದುಕೊಳಳಲ್ು ಸಾಧ್ೆವಾಗುತದತ ೆ ಮ್ತುತ ಇದರಿಂದ ನಾವು ಜೇವನದ ಮ್ುಂದಿನ ದಾರಿಯನುು
ಕಂಡುಕೊಳಳಬ್ಹುದು.

ನೇತಾ ನಾಯಕ
ಕನುಡ ಶ್ಕ್ಷಕ್ತ

63

ಭಾರತಾಂಬೆಯ ಮ್ಹಿಮ್ಮ

ತಾಯಿ ಭಾರತಾಂಬೆ ಕೆೈ ಮ್ುಗಿವೆ ನನಗೆ ಶ್ರೇಮ್ತಿ ಮಿೇನಾಕ್ಷಿ
ನನು ಮ್ಹಿಮ್ಮಯನುು ವಣ್ಯಸಲ್ು ಸಾಧ್ೆವೆೇ ( ಕನುಡ ವಿಭಾಗದ ಮ್ುಖೆಸರಥ ು)
ಎಲ್ಲ ಧ್ಮ್ಯಗಳಿಗೂ ಆಶರಯದಾತೆ ನೇನು
ಇಲ್ಲಲ ಸಿಗುವ ನೆಮ್ಮದಿ ಬೆೇರೆ ಎಲಾಲದರೂ ಸಿಗುವುದೆೇನು?

ನನು ಭೂಮಿಯಿದು ಧ್ಮ್ಯ ಭೂಮಿ, ಕಮ್ಯ ಭೂಮಿ,
ಧ್ಮ್ಯಯುದದಧ ಲ್ಲಲ ಸದಾ ಜಯಶ್ಾಲ್ಲ ನೇನು
ಜೊೆೇತಿಷ್ೆ ಶ್ಾಸರ, ಯೊೇಗಾಭಾೆಸ, ಗಣ್ತ,
ಶುಶೂರಷ್ಟ್ೆ, ಯುದಕಧ ಲೆಗಳ ಜನನ ನೇನು.

ಖನಜಗಳ ಗಣ್ ನೇನು, ಸಸೆಶ್ಾೆಮ್ಲೆ,
ಹಿಮ್ಗಿರಿ ವಾಸಿನ, ನದಿ ತೊರೆಗಳ ವಾಹಿನ ನೇನು.
ಗಾನ, ನಾಟ್ೆ, ಚಿತರ, ಶ್ಲ್ಪಕಲೆಯ ವಾಗೆಿೇವಿ,
ಸಾಮ್ರಸೆ, ಸಹಬಾಳೆವಯ ಭಂಡಾರ ನೇನು.

ನನು ಮ್ಕಕಳಲ್ಲಲ ಸದಾ ಚ್ೆೈತನೆ ತುಂಬಿಸು,
ಆಂತರಿಕ ಬೆೇಧ್ ಮ್ರೆತು ಒಂದಾಗಿ ಬಾಳಲ್ು ಹರಸು.
ನನು ಕನಸು ನನಸು ಮಾಡುವ ಭಾಗೆ ನಮ್ಗೆ ಪ್ಾಲ್ಲಸು
ಜಗದ ಎಲೆಡಲ ೆಯೂ ನನು ಕ್ತೇತಿಯ ಹರಡುವಂತೆ ನಡೆಸು .

ಭಾರತಾಂಬೆಯ ವಿೇರಪ್ುತರರು

ಭಾರತ ಮಾತೆಯ ಕೆಚ್ೆುದೆಯ ವಿೇರರು ಇವರು ಶ್ರೇಮ್ತಿ. ಕುಸುಮ್.ವೆೈ.ಪಿ
ಹಚಿುದರು ಸಾವತಂತರಯದ ಹಣತೆ ತಮ್ಮ ನೆತರತ ಿನಲ್ಲಲಿ ಕನುಡ ಶ್ಕ್ಷಕ್ತ
ನಾಡಿಗೆ ಇವರು ನೇಡಿದ ಕಾಣ್ಕೆ ಈ ಸಾವತಂತರಯ
ಇದರ ಫಲ್ ನಾವಿೇಗ ಸವತಂತರ
ಸವಚುಂದ ಬ್ದುಕ್ತನ ಕಲ್ಪನೆಯಲ್ಲಲ
ಸಾವತಂತರಯವೆಂದರೆೇನೆಂದರಿಯದ ನಲ್ುವಿನಲ್ಲಲ
ಅತಂತರರು ನಾವಿೇಗ ನಮ್ಮ ಬ್ದುಕ್ತನಲ್ಲಲ
ಲ್ಲಂಗ, ಧ್ಮ್ಯ, ಜಾತಿ ಮ್ತಗಳ ಜಂಜಾಟ್ದಲ್ಲಲ
ಹೊರಬ್ರಬೆೇಕ್ತದೆ ನಾವಿದೆಲ್ಲದರ ಗುಂಗಿನಂದ
ಮ್ುನುಡೆಯಬೆೇಕ್ತದೆ ಸಾವತಂತರಯದ ಸದಬಳಕೆಯ ಕಡೆಗೆ
ನಮ್ಮ ಭಾರತಾಂಬೆಯ ಹೆಮ್ಮಮಯ ಪ್ುತರರು ಅನುಸರಿಸಿದ ದಾರಿಯ ಕಡೆಗೆ.

64

Madhur Bhaasha

65

जीवि का आधार - िनै तक मलू ्य

मूल्य हमारी मदद करिे और जीवि में सही रास्ते पर चलिे के ललए प्रदाि की गई
सकारात्मक लिक्षाएँ हैं। हर माता-षपता चाहते हंै कक उिका बच्चा इन्हें आत्मसात करे। इन्हंे
अच्छे गुणों के रूप मंे भी सदं लभति ककया जा सकता है। जो व्यक्तत अच्छे मूल्यों को
आत्मसात करता है वह एक क्जम्मेदार व्यक्तत बिता है और वह सही और गलत का
सीमांकि करिे में सक्षम होता है। साथ ही, वह जीवि में समझदारी से निणयि लिे े में
सक्षम होता है।
एक व्यक्तत के ललए, मलू ्य सबसे महत्वपूणि हैं। अच्छे मूल्यों वाला व्यक्तत अपिे आस-पास
के सभी लोगों से प्यार करता है तयोंकक वह दसू रों के प्रनत दयालु होता है और साथ ही वह
िैनतक रूप से व्यवहार करता है। एक व्यक्तत अपिे द्वारा आत्मसात ककए गए मलू ्यों के
आधार पर यह निणयि लेिे में सक्षम है कक तया सही है और तया गलत है। जीवि मंे
षवलभन्ि चरणों मंे यह निणयि लेिे की प्रकिया को आसाि बिाता है। अच्छे मूल्यों वाला
व्यक्तत हमिे ा दसू रों की तुलिा में बेहतर निणयि लेिे की संभाविा रखता है।
जीवि में मलू ्य हमें स्पष्ट लक्ष्य देते हैं। वे हमिे ा हमंे बताते हंै कक हमें अलग-अलग
पररक्स्थनतयों में कै सा व्यवहार करिा चाहहए और अपिे जीवि को सही हदिा देिी चाहहए।
जीवि में अच्छे संस्कारों वाला व्यक्तत बेहतर कायभि ार सभं ाल सकता है। यहद कोई व्यक्तत
एक मजबूत चररत्र चाहता है, तो उसके पास ईमािदारी, वफादारी, षवश्वसिीयता, दक्षता,
निरंतरता, करुणा, दृढ़ संकल्प और साहस जसै े अच्छे मलू ्य होिे चाहहए। मलू ्य हमिे ा हमारे
चररत्र के निमाणि में मदद करते हैं।

अगर आप एक बेहतर समाज चाहते हैं तो लोगों को अच्छे मलू ्यों को धारण करिे
की जरूरत है। मलू ्य समाज मंे एक महत्वपणू ि भलू मका निभाते हंै। उन्हंे के वल करुणा,
ईमािदारी और अन्य मूल्यों के साथ अपिी कडी मेहित करिे की आवश्यकता है। ऐसे
लोग समाज के षवकास में मदद करंेगे और इसे रहिे के ललए एक बेहतर जगह बिाएगँ े।
मलू ्य हमिे ा षवलभन्ि चीजों पर आधाररत होते हंै। जबकक बुनियादी मूल्य संस्कृ नतयों मंे
समाि रहते हैं और सहदयों से बरकरार हैं, कु छ मलू ्य लभन्ि हो सकते हंै। ककसी समाज या
उम्र के ललए षवलिष्ट हो सकते हैं। अतीत में, यह मािा जाता था कक अच्छे िनै तक मलू ्यों
वाली महहलाओं को घर पर रहिा चाहहए और ककसी भी चीज़ पर अपिी राय िहीं देिी
चाहहए, लेककि समय के साथ यह बदल गया है। हमारी ससं ्कृ नत और समाज काफी हद तक
मलू ्यों को निधािररत करते हैं। हम अपिे बचपि के विों में मूल्यों को आत्मसात करते हंै
और वे जीवि भर हमारे साथ रहते हैं।

हमंे मूल्य प्रदाि करिे मंे पररवार हमेिा सबसे महत्वपूणि भलू मका निभाता है। जीवि मंे
निणयि काफी हद तक हमारे मूल्यों पर आधाररत होते हंै। मलू ्य स्थायी होते हंै और िायद
ही कभी बदलते हंै। एक व्यक्तत हमिे ा उसके पास मौजदू मलू ्यों से जािा जाता है। ककसी
व्यक्तत के मूल्य हमिे ा उसके दृक्ष्टकोण और समग्र व्यक्ततत्व पर प्रनतबबबं बत होते हैं।

66

जबकक मूल्यों का बहुत महत्व है और हम सभी उसी के बारे में जािते ह,ैं दभु ागि ्य से लोग इि
हदिों पैसा बिािे और एक अच्छी जीवि िलै ी बिािे मंे इतिे तल्लीि हंै कक वे अतसर मूल्यों
के महत्व को िजरअदं ाज कर देते हैं। क्जस उम्र मंे बच्चों को अच्छे ससं ्कार लसखाए जािे
चाहहए, उन्हंे इस प्रनतस्पधी दनु िया मंे लडिा और जीषवत रहिा लसखाया जाता है। उिके
लिक्षाषवदों और अन्य गनतषवधधयों में प्रदििि को उिके मलू ्यों पर महत्व हदया जाता है।
माता-षपता, साथ ही लिक्षक, उन्हंे लसखाते हंै कक कै से एक-दसू रे को लिे ा है और ककसी भी तरह
से जीतिा है, बजाय इसके कक उिमें अच्छी खखलाडी भाविा पदै ा करें और उन्हंे अखडं ता, करुणा

और धयै ि जसै े मलू ्यों की लिक्षा दें। बच्चे हमेिा अपिे बडों को अपिा आदिि मािते हैं और यह
दभु ागि ्यपूणि है कक आजकल बडों में मलू ्यों की कमी है। इसललए बच्चे वही सीखते हंै।

उसे एक क्जम्मेदार और बदु ्धधमाि इंसाि बििे में मदद करिे के अहदनत राठी
ललए, लोगों के ललए यह समझिा महत्वपणू ि है कक बच्चों के जीवि
मंे मूल्यों को सवोच्च प्राथलमकता दी जािी चाहहए तयोंकक बच्चे 9ए
समाज का भषवष्य हंै। ऐसे समाज में कु छ भी बुरा िहीं हो सकता
जहां अधधकािं लोगों के अच्छे मूल्य हों और वे िनै तक मािदंडों जोसक्स्विी राणा
का पालि करते हों। 9ब

लडाई यह लडो

लडाई यह लडो,
अपिे अदं र की यह लडाई लडो |
यह लगातार जंग खदु स,े
चलती रहेगी तुम्हारे आखरी साँसों तक |
जीतते रहोगे
तो सफलता तुम्हारे कदम चमू गे ी,
हार गए
तो असफलता का सामिा करिा पडगे ा |
बेहतर बििे की तमु ्हारी यह आिा,
निरंतर चलती रहे |
अगर रुक गए,
तो दनु िया तुम्हे कु चलकर आगे बढ़ जायेगी |
तमु ्हे दसू रों से बहे तर िहीं बििा,
लक्ष्य तुम्हारा लसफि अपिे आप से बेहतर बििा होिा चाहहए |

67

आज़ादी का अमतृ महत्त्व

आओ दोस्तों तमु ्हे सुिाऊँ एक कहािी महाि, 
क्जसे सुि कर रह जाओगे हैराि| 
एक पल को तुम्हारा हदल धडक उठे गा, 
तो दसू रे पल को आ जाएगी चहे रे पर सलु भ मसु ्काि| 
यह कहािी है उि वीरों की 
जो देि के ललए हुए थे कु बािि | 

जब सोिे की धचड़डया पर छाया अगं ्रेज़ों का राज,  
बिा ललया था जब अगं ्रेज़ों िे हमें अपिा गुलाम, 
जब लमट गई थी लोगों के मि में आज़ादी की उम्मीद, 
उस समय थे कु छ िरू वीर, 
क्जन्होंिे सरफ़रोिी की तमन्िा अपिे मि में बिाए रखी, 
क्जन्होंिे कभी ि मािी हार, 
गाधँ ी, िेहरू, नतलक, लसहं , 
यही थे वो कु छ यारों, 
करिा चाहहए हमें इिका सत्कार| 

तयों भूल गए हंै हम उि िहीदों को, 
क्जन्होंिे देि के ललए कर हदए थे, 
अपिे प्राण न्योछावर लमत्र, 
तयों भलू गए हैं हम उिकें महत्त्व को, 
क्जन्होंिे हदया हंै हमंे आज़ादी का यह अमतृ |

तया यही है गाँधी और िहे रू के सपिों का भारत, 
जहाँ है इतिा सारा भ्रष्टाचार, 
और लोग हंै बबे स और लाचार? 
तो आओ दोस्तों समझे हम इि वीरों का महत्त्व, 
और बिाएँ भारत को कफर से श्रेष्ठ, 
यही है मेरी पकु ार|  

  सप्तम 
कक्षा ९ बी 

68

चाय -इि – ए कु ल्हड

कु ल्हड तया है- लमट्टी का पकाया हुआ छोटा पात्र या चतु कड क्जसमंे चाय, दधू आहद षपया जाता
हैं | लसधं ु घाटी सभ्यता के बाद से लगभग षपछले 50000 विों से कु ल्हड का उपयोग ककया जा
रहा है |
चकूं क कु ल्हड लमट्टी के बिे होते हंै, इसललए चाय जसै ा गमि पये आंलिक रूप से कु ल्हड की
भीतरी दीवार मंे समा जाता है क्जससे इसका पेय के स्वाद और सुगंध पर प्रभाव बढ़ता है,
क्जसे "लमट्टी की सोंधी खुिबू" के रूप में वखणित ककया जाता है । उच्च श्रेणी के रेस्तरां
अतसर अपिे ग्राहकों को कु ल्हड-

2004 मंे, भारतीय रेलवे िे रेलवे स्टेििों और ट्रेिों मंे बचे े
जािे वाले चाय और अन्य पेय पदाथों के ललए कु ल्हड के
उपयोग को पुिजीषवत करिे का प्रयास ककया। यह तकि हदया
गया कक यह प्लाक्स्टक की तलु िा मंे अधधक स्वास््यकर है,
और पयावि रण के अिुकू ल भी है तयोंकक कु ल्हड षवििे रूप
से लमट्टी से बिे होते हंै और तेजी से बायोड़डग्रेड होते हैं ।

लसधं ु घाटी के खडं हरों से हजारों साल परु ािे टु कडों की खोज को भी इस दावे को चिु ौती देिे के
ललए सबतू के रूप मंे इस्तेमाल ककया गया था | यह भी मािा जाता है कक चकूं क कु ल्हड छोटे
ग्रामीण भट्टों द्वारा निलमति ककए जाते हैं, इससे ग्रामीण रोजगार को बढ़ावा देिे में मदद
लमलेगी।

कु ल्हड अब स्टेििों पर षपघलिे वाली हानिकारक प्लाक्स्टक और कागज के टू टते, मुडते, भीगते
कप से आपको राहत देिे वाला है | सले ्फी वाली िई जिे ेरेिि हो या तककए के िीचे डायरी
ललखकर सोिे वाली जेिेरेिि, दोिों का प्यार कु ल्हड से उतिा ही है | हदल्ली, बिारस, लखिऊ,
पटिा और हैदराबाद मंे यनू िवलसटि ी कैं पस के आस-पास 30 साल पहले भी कु ल्हड वाली चाय के
दीवािों की लाइि लगती थी और आज भी लगती है | हर कैं पस, हर गंगा घाट के आस-पास
कोई कु ल्हड वाली चाय सबकी फे मस और फे वरेट है | यहां स्टू डंेट्स के साथ बड-े बुजुगों की भी
उतिी ही भीड होती है |

कु ल्हड में चाय-स्वाद के साथ सहे त से भी भरपूर होती है | लमट्टी के कु ल्हड में जब गमि चाय
डाली जाती है तो कु ल्हड की लमट्टी की सौंधी खिु बू चाय का मजा बढ़ाती है और सहे त भी
बिाती है | लमट्टी के बरति क्षारीय होते हैं जो िरीर के एलसड को कम करिे में मदद करते
हैं | लमट्टी के बरति मंे खािे-पीिे से िरीर मंे कै क्ल्ियम की मात्रा भी पहुंचती है साथ ही हमंे
अपिे देि की लमट्टी को चमू िे का अवसर भी लमलता है

वदं िीय है मेरा देि क्जसकी लमट्टी भी सेहत से भरपूर है तथा
देि को लोगों को रोजगार देकर भरण-पोिण करती है |

वर्षा अग्रवषल
हिन्दी हिहिकष

69

पाररवाररक प्रेम व बडों का आदर

भारत दनु िया का सबसे षवषवध राष्ट्र है| हजारों सालों तक कई षवदेिी जानत ,धमि के लोग यहाँ
रहे और यहाँ की पषवत्र भलू म में आकर बस गए | भारत में सभी धमि के लोग जसै े - हहन्द,ू
मुक्स्लम,,लसख, पारसी, ईसाई आहद सद्भाविा के साथ िानं तपूवकि रहते हैं व सभी त्योहारों को
लमल जलु कर मिाते हैं | आज हमारे देि की संस्कृ नत यहाँ के अच्छे संस्कारों के कारण ही
षवश्व भर मंे प्रलसद्ध है | बचपि मंे माता-षपता और स्कू ल मंे हमें अध्यापक अच्छे ससं ्कार देते
है | वहीं बडों की भूलमका भी अच्छे ससं ्कार देिे मंे अहम होती है | भारत के सभी पररवारों मंे
बच्चों को दसू रों की मदद करिा माता -षपता तथा बडों का आदर व सम्माि करिा चाहे वह
दादा -दादी , माता -षपता , भाई -बहि या अन्य सभी के द्वारा बच्चों को बताया जाता है |
अच्छे व्यक्तत की पहचाि उसके अच्छे संस्कारों से ही होती है , अगर व्यक्तत में अच्छे संस्कार
िहीं होते है तो समाज भी उसे महत्व िहीं देता है | यहद हम बडों का सम्माि करते है तो
बडों का आिीवादि हमेिा हमारे साथ रहता है क्जससे जीवि में हम सफलता प्राप्त करते हंै |

इसललए हमंे सभी बडों का आदर करिा चाहहए और अपिे जीवि को
अच्छे ढंग से जीिा चाहहए| यही मेरे देि भारत की परंपरा है जो ससं ार
के सभी देिों में िहीं पाई जाती है |
जय भारत |

धन्यवाद

अिेकता में एकता श्रीमती सोनिया कपूर
हहन्दी षवभाग

भािा अिेक , देि एक , देवता अिके , श्रद्धा एक ,
रंग अिेक , नतरंगा एक, भंगडा , गरबा चाहे हो कथकली ,
हहन्दू मुक्स्लम या हो लसख इसाई , ितृ ्य भले हो अिेक ,
हम सब है भाई भाई । कफर भी भारतीय ससं ्कृ नत है एक ,
और हम सब है भाई -भाई ।
धमि अिेक त्योहार तो है एक ,
राष्ट्र ध्वज व गीत है एक,
भारतीय सेिा या कोई खेल खखलाडी ,
राष्ट्र स्तर पर हम सब है भाई भाई ।

हदव्या मदाि
हहदं ी षवभाग

70

काचँ और हीरा

हीरे और काचँ की कहािी पढ़ते हुए अिायास ही मि में कई षवचार उभरिे लगे।
कहािीिसु ार हीरे व काँच की चमक सयू ि की रोििी में एक समाि थी, अतः दोिों का
अतं र िहीं पता चल पा रहा था। एक व्यक्तत िे अधँ रे े में दोिों को रखा तब के वल हीरा
चमक रहा था काँच िही।ं
हीरे व काचँ में अतं र पहचाििे के ललए अधँ रे े की आवश्यकता पडी, तयोंकक काचँ के वल
उजाले में चमकता है और हीरा अधँ रे े में भी उतिा ही उज्जज्जवल व कांनतमय रहता है। यह
कथा पढ़ते ही मि में षवचार कौंधे वह अत्यंत अिुपम थ।े
काँच के समाि ही आडबं रयतु त मािव हदि के उजाले मंे अथाित सामान्य पररक्स्थनतयों में
बहुत ही उदार व कांनतमय दृश्यमाि होता है ककं तु पररक्स्थनतयाँ षवपरीत होते ही उसका
आडबं र, उसकी धतू ति ा और उसका खोखलापि सभी के सामिे आ जाता है। जब कक भला
मािस षवपरीत पररक्स्थनतयों में हीरे के समाि और अधधक चमकता है। उसकी अच्छाई
समय के अधँ रे े मंे खोती िहीं, अषपतु और भी बलवाि होकर समस्याओं में नघरे लोगों की
सहायता के ललए तत्पर हो जाती है।
जैसे काचँ व हीरे को पहचाििे के ललए अँधरे ा आवश्यक है वैसे ही मािुस व अमािसु की
पहचाि हेतु षवपरीत पररक्स्थनतयों की तथा भलाई की पहचाि के ललए ककसी साक्ष्य की
आवश्यकता िहीं होती। जैसे कक कहा गया है, ``हाथ कं गि को आरसी तया''
भलाई व भलमािसाहत को परखिा अत्यंत आसाि होता है ककं तु भलाई का चोगा ओढ़े लोग
जो कक भडे की खाल में भड़े डया समाि हैं, उन्हें पहचाििे के ललए अवसर की आवश्यकता
होती है। आज के इस युग मंे भड़े डए हर तरफ़ घमू रहे हैं, जो हर समय अपिे लिकार की
खोज में रहते हंै ऐसे पररविे में सज्जजि व सत्कमी की खोज मंे सतकि ता की आवश्यकता है।
अन्यथा हम काचँ को ही हीरा समझकर अपिे आपको धन्य माि लंेगे।

श्रीमती जयश्री एन
हहन्दी षवभाग

71

Bhashapaakasudha

Poorvika C Keshav
3C

72

सिु ाग्नषताग्नन

उद्धरेिात्मनात्मानं नात्मानमवसाििते ् |
आत्मवै ह्यात्मनो बन्धरु ात्मवै ररपरु ात्मनाः ||
Meaning in English
One should lift himself by once’s own efforts and should never degrade himself. One himself
is a friend (if he encourages himself) and an enemy (if he degrades himself).

ग्नपबस्थि नद्याः स्विमवे नाम्भाः स्विं न खािस्थि फलाग्नन वकृ ्षााः |
नािस्थि सस्यं खलु वाररवाहााः परोपकाराि सतां ग्नवितू िाः ||
Meaning in English
Just as rivers do not drink water themselves. Trees do not eat fruits themselves. Clouds also do
not eat crops. Similarly, the property of gentlemen is for philanthropy.

लोिमलू ाग्नन पापाग्नन सङ्कटाग्नन तथवै च |
लोिात्प्रवततण े वैरम् अग्नतलोिाग्निनश्यग्नत ||
Meaning in English
Greed is the root cause of all sins and troubles. Greed gives rise to enmity and excess greed
leads to disaster.

नाधिषके ो न सं स्काराः लसहं स्य कियते विे |
ग्नवक्रमाधजतण सत्त्वस्य स्विमवे मृगने ्द्रता ||
Meaning in English
There is no official coronation (Rajyabhishek) ceremony held or any samskara performed to de-
clare that lion is the king of jungle. He becomes king by his attributes and heroism (Parakram).

अपवू ाण ः कोऽग्नप कोशोऽिं ग्नवद्यते तव िारती |
व्यितो वृग्नद्धमािाग्नत क्षिमािाग्नत सञ्चिात् ||
Meaning in English
Oh, goddess Bharati! Your treasure of knowledge is indeed amazing. It grows when
spent and depletes when unspent.

प्रिूतं कािमण ल्पं वा िन्नराः कतगणु्नमच्छग्नत |

सवारण म्भणे तत्कािं धसंहािेकं प्रचक्षते ||

Meaning in English
Man must behave like a lion to achieve his goal. The way a lion
keeps an eye on its prey, watches it with concentration and tries to
catch prey with all its strength. Similarly, human beings should
also do any work with full strength and concentration.

श्रेिा धस. एस्.
‘१०’ कक्षा ‘धस’ ग्नविागाः

सङ्ग्रहाः :- सुिमाण

73

िगवद्गीतास्पिािण ााः अनिु वाः

अहं ग्निसं बर् मासे अधखलिारतीि िगवत्-गीता गािनस्पिाणिां िागं गहृ ीतवती | तत्र आर् िागवण ी
अनके िेशानां छात्रा: िागं गृहीतवि: | इिं स्पिाण ISKCON सं ििा आिोधजता आसीत् | ‘१०’ कक्षा ‘ग्नब’ ग्नविागाः
एतस्यां स्पिाणिां ग्नत्रग्नविस्तरा: आसन् | ते - िगवत्-गीता रसप्रश्न:, िगवत्-गीता
प्रश्नोत्तराधण, िगवत्-गीता श्लोकगािनं च | तत्र ग्नत्रग्नवि विोमान रूपणे वगाण: कृ ता: | १ त:
५ विोमानानां कृ ते िािश अध्यािस्य गािनम् | ६ त: १२ विोमानानां कृ ते पञ्चिश अध्यािस्य
गािनम् | १३ त: १८ विोमानानां कृ ते सप्तमोध्यािस्य गािनम् | अहं तु ततृ ीि वगे िागं
अवहम् | सप्तमोध्यािे ३० श्लोका: सस्थि | तान् श्लोकान् गाििी Video अकरवम् अप्रेषिं
च | तेषु चिानानिरम् अस्थिमस्पिाण ग्ननग्नमत्तम् Google Meet माध्यमने समाहूतवि: |
अस्थिमपिािण े आहत्यनवछात्रा: आसन् | तेषु अहं ग्नितीििानं प्राप्तवती | परु स्कार ग्ननणणिं ि-ू
टूब् माध्यमने प्रसारिन् | ग्नितीििानं प्राप्यथं ग्ननतरां सिुष्टाहम् |

मैत्री शङ्कराः बालानां सिोषाः
‘१०’ कक्षा ‘लस’ ग्नविागाः
एकस्थिन् नगरे एकाः मागणाः आसीत् | तन्मागे बहूग्नन गहृ ाधण आसन् | तत्र त्रिाः
बालकााः, ग्नतस्राः बाधलकााः आसन् | तषे ां बालानां ग्नपतरौ सवणिा कािालण िे एव व्यस्तौ
आस्ताम् | ताै ः सह समििापनं खेलनं च न कु वणस्थि ि | अनने ते सवे बालााः िाु ःधखतााः
आसन् | तत्रवै काधचत् वदृ ्धा अग्नप न्यवसत् | सा तान् पश्यिी एव आसीत् | सा वृद्धा
एतान् बालान् उद्यानं नीत्त्वा खेधलतमु ् अवकाशं कल्पिग्नत अग्नप च ताै ः सह खेलग्नत | ते
सवऽे ग्नप आनन्देन कन्दकु ै ाः सह, शुनके न सह, ग्नमत्रैाः सह खले स्थि, िावस्थि, भ्रमस्थि च |
के चन बालााः वकृ ्षारोहणमग्नप कृ त्त्वा सिोषम् अनुिवस्थि | सा वदृ ्धा तेभ्याः बालेभ्याः
नैकााः कथााः विस्थि | तेन सवे बालााः आनधन्दतााः िवस्थि | अताः उच्यते ित्
बाल्यकाले खले नम् एव सिोषं प्रििाग्नत |

पस्थिता रमाबाई इधन्दरा एम् हूधल
‘८’ कक्षा ‘ए’ ग्नविागाः
स्त्रीधशक्षाक्षते ्रे अग्रगण्या पस्थिता रमाबाई 1858 तमे वषे जन्म अलित | तस्यााः
ग्नपता अनि शास्त्री माता च लक्ष्मीबाई आस्ताम् | तस्थिन् काले स्त्रीधशक्षािााः स्थिग्नताः
धचिनीिा आसीत् | अनिरं रमा अग्नप स्वमाताु ः सं स्कृ तधशक्षां प्राप्तवती | कालक्रमणे
रमािां ग्नपता ग्नवपन्नाः सञ्जाताः | तस्यााः ग्नपतरौ ज्येष्ठा िग्नगनी च िधु िणक्षपीग्नितााः ग्निवङ्गतााः |
तिनिरं रमा स्व ज्येष्ठभ्राता सह पद्भ्ां समग्रं िारतम् अभ्रमत् | भ्रमणक्रमे सा कोलकता
प्राप्ता | सं स्कृ तविै षु ्यणे सा तत्र ‘पस्थिता’ ‘सरस्वती’ चगे्नत उपाधिभ्यां ग्नविगू्नषता | तत्रवै
सा ब्रह्मसमाजने प्रिाग्नवता वेिाध्यिनम् अकरोत् | पश्चात् सा स्त्रीणां कृ ते वेिािीनां
शास्त्राणां धशक्षािै आन्दोलनं प्रारब्धवती |

74





























Ulhas Kalyanpur J Gowtham
10 B

Ulhas Kalyanpur Sri Aniketh
8B
J Gowtham
10 B Pranav Munikoti Uday
8B

89

J Gowtham
10 B

Sri Aniketh
8B

J Gowtham Pranav Munikoti Uday
10 B 8B

Sri Aniketh 90
8B

Pranav Munikoti Uday
8B

Dhruva S Acharya J Gowtham
10 C 10 B

Pranav Munikoti Uday Pranav Munikoti Uday
8B 8B

J Gowtham Tanisha R
10 B 10 A

Pranav Munikoti Uday 91
8B

Triveni Sangam, Allahabad

Dr. Sujatha Girish Dhruva S Acharya J Gowtham
10 C 10 B

Bhedaghat, Jabalpur (MP)

J Gowtham
10 B

Dr. Sujatha Girish

92

Masti Moments

‘Black-out’ poetry is a fascinating literary activity where a hard copy of an article/ story is abridged
by blacking out certain words/ phrases to form a meaningful poem.
Pavitra K, our student of grade 8A has beautifully produced this masterpiece as a prelude to the slam
section.
Enjoy !

93

Life in school:

As we reflect on how we lived the years here,
With love for our fellow beings,

We opened our hearts to radiate warmth to all around us.

We were taught to be tolerant,
More patient, more compassionate to others,

To bring joy and happiness,
And alleviate all burdens.

It all begin filled with joy and bliss,
We were inspired to live a life of service to others,

Our soul, mind, body and intellect,
Transcend walls and we realize,
Each person is valuable.

Each one of us was not measured by our records,
But by the the amount of love we radiated,

Love, kindness, care we share,
And transcend all boundaries.

Pavithra K
8A

94

Masti Moments

95

Masti Moments

96

Kriya Sheela Shaale

97

Children’s Day Celebrations

Celebrating one’s childhood and that too in a school is the best throwback memory a school
learner can have, especially if there is one day dedicated to that. Children’s Day is one such event
that is celebrated in every school of India to commemorate the birth anniversary of Chacha Neh-
ru on 14 November.
Daffodils Foundation for Learning celebrated the day with many staff members and sub staff
contributing in their own capacities. An online video comprising songs, dances and ramp-walk
performed by teachers, administration/CCA members and sub-staff members was shared with all
the students and uploaded on You Tube. Students were highly appreciative of the programme and
the efforts of the school.

Mrs Hema Jayaram
Faculty

National Pollution Control Day

“Environmental pollution is an incurable disease. It can only be prevented.” –Barry Commoner

National Pollution Control Day is observed every year on 2 December. The key objectives are to
educate people about the importance of pollution control acts and making them aware about indus-
trial disasters. The day aims to bring awareness to people about prevention of air, soil, noise and
water pollution.
The students of class 6 presented a programme on this significant day.The MCs of the program
hosted the event with perfection. The students gave their best efforts; they reminded us about the
importance and preservation of our natural surroundings. A beautiful performance on the environ-
ment was presented by them which included dance, quotes, speech and posters. The performance
concluded with a strong message on saving our planet.
We hope that the information shared will definitely create awareness amongst the people.

Ms Rebecca Zodinsangi
Faculty

98

Founder’s Day

“If it must be enjoyed, then it must be done. And if it must be done, then it must be done well. If
it is done well, it is enjoyed well.” -Israelmore Ayivor



Founder’s Day is celebrated on 11 August every year to commemorate the birth anniversary
of our Founder and Mentor (late) Sri P K Bheemaiah, who was known for his knowledge,
vision and values. It has been a tradition in DFL to organize various thought-
ful programmes on this day. The day was celebrated virtually and in a unique way.
The significance of the day was well brought out by sharing the information about the dy-
namic personality with the students. The students watched the iMovie and expressed their
love and respect to the man who gave us the motto “Do Well All You Do”.

Joy of sharing is an event that has been conceptualized to feel the joy and satisfaction
of sharing. It included sharing the excitement of watching a beautiful cultur-
al programme and the joy of learning how to look after our dear ‘Planet Earth’ a little bet-
ter.
Celebrating successful moments always spreads positivity. Milestones is one such initia-
tion: to look back at our success stories and new endeavors of every academic year by docu-
menting them. The Milestones of the academic year 2020-21 was physically handed over to
the members of the school management on 2 August. A virtual celebration was organized
in the evening to digitally release the document. It was a perfect amalgamation of pride and
joy as the Secretary, DESA, Mrs Madhuri Chengappa, clicked on the link to unravel the dig-
ital Milestones.

The journey of the school in achieving the milestones was shared by the teachers on the vir-
tual platform. The first one being the interview of a few students, parents and the heads of
the institution, conducted by ‘QtPi’, to bring the school to the front fore of the series, My
School Best School. Followed by it was the school being ranked no.1 in the category for
‘Holistic Development’ by the India Today magazine and awarding the school with ‘India
School Merit Award’.

The accomplishment of another mile stone by the students, participating in the world’s first
international Olympiad, ‘The Zenik International Olympiad’, and winning awards and
adding feathers to the cap of the school, was showcased. A mention of the award to our
Principal as ‘Visionary Principal’ for leadership in grooming and strengthening the re-
quired skills of the students was also highlighted.

99

The announcement of the sensational achievement of winning the ‘IMAGINE JUNIOR CUP’
for the theme ‘SENSE AND SAVE’, a global competition organized by Microsoft, brought
loud cheers from all. Our young innovators had conquered the innovation world with their fan-
tastic idea of measuring the amniotic fluid in pregnant women, using artificial intelligence
technology. The support by the team of teachers was also appreciated.
The school believes in instilling the values and life skills in the young generation so that they
inculcate them in their lives and become responsible human beings. Towards achieving this
goal, the school brought out the booklets with customized Life Skills and Value Education
curriculum wherein the life sketches of the famous characters from the epics to inspiring
personalities from all fields have been incorporated.
Following this was the digital release of the E-brochure that showcases the academic and non-
academic plethora of the school activities which provides a glimpse of school’s ethos. It was
indeed a visual treat.

The Milestones reflects the path the school has been taking
to accomplish the motto ‘DO WELL ALL YOU DO’, by
dedicating the Milestones to our beloved founder.

Mrs Saroja Srinivas
Faculty

World Ozone Day Celebrations

DFL celebrated World Ozone Day on the 16 September 2021. The Students of grade 5
presented a beautiful program on this special day. They participated with zeal and enthusiasm
and displayed their talents on Teams by showcasing a variety of programmes.
The children prepared interesting videos about the depletion of the ozone layer. They
talked about anthropogenic influence on ozone layer and its consequences, and
suggested measures to preserve ozone layer and climate. They created slogans,
poems, and role play about ozone layer and its value to human life and ecosystem. The pro-
gram concluded with a very entertaining video on ozzy ozone.
The event was successful and enriching, all the participants learned about the global
environmental problem— depletion of ozone layer and its significance on flora and fauna.

Mrs Manmeet, Mrs Sudha & Mrs Ramya
Faculty

100


Click to View FlipBook Version